ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಕೆಪಿಸಿಸಿ ವಕ್ತಾರ ಮೆಹಬೂಬ್ ಪಾಷಾ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಮಾಜಿ ಶಾಸಕ ಎ.ವಿ.ಉಮಾಪತಿ, ಮುಖಂಡರಾದ ಸೈಯದ್ ಮುಹಿದ್ದೀನ್ ಚೋಟು, ಎ.ಜಾಕೀರ್ ಹುಸೇನ್, ಸೈಯದ್ ಸೈಫುಲ್ಲಾ, ಡಿ.ಎನ್.ಮೈಲಾರಪ್ಪ, ಎಂ.ಅಜ್ಜಪ್ಪ, ಮೋಹನ್ ಪೂಜಾರಿ, ಹಸನ್ ತಾಹೀರ್, ಅಲ್ಲಾಭಕ್ಷಿ, ಎನ್.ಡಿ.ಕುಮಾರ್, ಚಾಂದ್ಪೀರ್, ಸಿ.ಶಿವುಯಾದವ್ ಇತರರಿದ್ದರು.