More

    ತಂದೆಯೊಂದಿಗೆ ಸೈಕಲ್​ನಲ್ಲಿ ತೆರಳುತ್ತಿದ್ದ ಬಾಲಕ ಆಯತಪ್ಪಿ ಲಾರಿ ಚಕ್ರದ ಕಳೆಗೆ ಬಿದ್ದು ಜೀವವನ್ನೇ ಕಳೆದುಕೊಂಡ…

    ಹುಬ್ಬಳ್ಳಿ: ಇಲ್ಲಿನ ಸಾಯಿಬಾಬಾ ದೇವಸ್ಥಾನದ ಎದುರು ಏಳುವರ್ಷದ ಬಾಲಕ ಲಾರಿ ಚಕ್ರದ ಕೆಳಗೆ ಸಿಲುಕಿ ಮೃತಪಟ್ಟ ದುರ್ಘಟನೆ ನಡೆದಿದೆ.

    ಜಂಗ್ಲಿಪೇಟೆ ನಿವಾಸಿ ವೀರೇಶ ಹಿರೇಮಠ (7) ಮೃತ ಬಾಲಕ. ಈ ಪುಟ್ಟ ಹುಡುಗ ತಂದೆಯೊಂದಿಗೆ ಸೈಕಲ್​ನಲ್ಲಿ ತೆರಳುತ್ತಿದ್ದ. ಈ ವೇಳೆ ಆಯತಪ್ಪಿ ಲಾರಿಯಡಿಗೆ ಬಿದ್ದು ಅವಘಡ ನಡೆದಿದೆ.

    ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts