More

    ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ನಿಂತ ಬೋಟ್​! ಜನರ ಪರದಾಟ

    ಕೊಡಗು: ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ 10ಕ್ಕೂ ಹೆಚ್ಚು ಜನರಿದ್ದ ಬೋಟ್​ ಸಿಲುಕಿಕೊಂಡಿದ್ದ ಘಟನೆ ಕುಶಾಲನಗರ ಸಮೀಪದ ದುಬಾರೆ‌ಯಲ್ಲಿ ನಡೆದಿದೆ.

    ನದಿಯಲ್ಲಿ ಮಧ್ಯೆ ಇದ್ದ ಮರದ ಕೊಂಬೆ ಹಿಡಿದು ಬೋಟ್ ನಿಲ್ಲಿಸಿದ್ದ ಚಾಲಕನ ಜಾಗರೂಕತೆಯಿಂದಾಗಿ ಅನಾಹುತವೊಂದು ತಪ್ಪಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ನದಿಯಲ್ಲೇ ಬೋಟ್​​​ ನಿಂತಿದ್ದು, ಬೋಟ್​ನಲ್ಲಿ ಸಿಲುಕಿನ ಜನರ ಪರದಾಟ ಹೇಳತೀರದಂತಾಗಿತ್ತು.

    ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ನಿಂತ ಬೋಟ್​! ಜನರ ಪರದಾಟ

    ಹಾಡಿ ಜನರು ಆನೆಕ್ಯಾಂಪ್​ಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸದ್ಯ ಬೇರೆ ಬೋಟ್​ ಸಹಾಯದಿಂದ ಬೋಟ್​ನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್​)

    ಭಾರೀ ಮಳೆ ಅವಾಂತರ: ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ, ಜಿಲ್ಲಾಧಿಕಾರಿಗಳಿಂದ ಆದೇಶ

    ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿಯಾಗಿ ದಂಪತಿಯ ದಾರುಣ ಸಾವು,ಪವಾಡ ಸದೃಶವಾಗಿ ಪಾರಾದ 4 ತಿಂಗಳ ಹಸುಗೂಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts