ಕೊಡಗು: ಉಕ್ಕಿ ಹರಿಯುವ ಕಾವೇರಿ ನದಿಯಲ್ಲಿ 10ಕ್ಕೂ ಹೆಚ್ಚು ಜನರಿದ್ದ ಬೋಟ್ ಸಿಲುಕಿಕೊಂಡಿದ್ದ ಘಟನೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ನಡೆದಿದೆ.
ನದಿಯಲ್ಲಿ ಮಧ್ಯೆ ಇದ್ದ ಮರದ ಕೊಂಬೆ ಹಿಡಿದು ಬೋಟ್ ನಿಲ್ಲಿಸಿದ್ದ ಚಾಲಕನ ಜಾಗರೂಕತೆಯಿಂದಾಗಿ ಅನಾಹುತವೊಂದು ತಪ್ಪಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ನದಿಯಲ್ಲೇ ಬೋಟ್ ನಿಂತಿದ್ದು, ಬೋಟ್ನಲ್ಲಿ ಸಿಲುಕಿನ ಜನರ ಪರದಾಟ ಹೇಳತೀರದಂತಾಗಿತ್ತು.
ಹಾಡಿ ಜನರು ಆನೆಕ್ಯಾಂಪ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಸದ್ಯ ಬೇರೆ ಬೋಟ್ ಸಹಾಯದಿಂದ ಬೋಟ್ನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ. (ದಿಗ್ವಿಜಯ ನ್ಯೂಸ್)
ಭಾರೀ ಮಳೆ ಅವಾಂತರ: ಕೊಡಗು ಜಿಲ್ಲೆಗೆ ಇಂದಿನಿಂದ ಈ ವಾಹನಗಳಿಗಿಲ್ಲ ಪ್ರವೇಶ, ಜಿಲ್ಲಾಧಿಕಾರಿಗಳಿಂದ ಆದೇಶ
ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿಯಾಗಿ ದಂಪತಿಯ ದಾರುಣ ಸಾವು,ಪವಾಡ ಸದೃಶವಾಗಿ ಪಾರಾದ 4 ತಿಂಗಳ ಹಸುಗೂಸು!