More

    ರಾಮ ಮಂದಿರಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ ವೀರಣ್ಣ ಚರಂತಿಮಠ

    ಬಾಗಲಕೋಟೆ: ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮಮಂದಿರ ನಿರ್ಮಾಣ ಕಾರ್ಯಕ್ಕೆ 5 ಲಕ್ಷ ರೂ.ದೇಣಿಗೆ ನೀಡಿದರು.

    ಬುಧವಾರ ಶಾಸಕ ವೀರಣ್ಣ ಚರಂತಿಮಠವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತದ ಸಹ ಪ್ರಚಾರಕ ನರೇಂದ್ರ ಅವರಿಗೆ 5 ಲಕ್ಷ ರೂ.ರಾಮಮಂದಿರ ನಿರ್ಮಾಣಕ್ಕೆ ಹಾಗೂ ನಗರದಲ್ಲಿ ನಿರ್ಮಾಣವಾಗಲಿರುವ ಆರ್.ಎಸ್.ಎಸ್. ಕಾರ್ಯಾಲಯ ಕಟ್ಟಡಕ್ಕೆ 5 ಲಕ್ಷ ರೂ. ದೇಣಿಗೆಯ ಚೆಕ್‌ನ್ನು ಹಸ್ತಾಂತರಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಸಿ.ಎಸ್.ಪಾಟೀಲರು, ಮಹೇಶ್ ಭೋಸಲೆ, ಡಾ. ಸುಭಾಸ ಪಾಟೀಲ, ಕಿರಣ್ ಪವಾಡಶೆಟ್ಟರ, ಅರುಣ ದೇಸಾಯಿ, ಡಾ.ಸುಭಾಸ ಪಾಟೀಲ, ಬಸವರಾಜ ಅಥಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts