ಮಾಂಜರಿ: ಗ್ರಾಮದ ಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ಈಚೆಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ದುರ್ಯೋಧನ ವಸವಾಡೆ ಉಪಾಧ್ಯಕ್ಷರಾಗಿ ಧನಪಾಲ ಪಿಂಪಳೆ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಎಸ್.ಎಂ. ಅಪ್ಪಾಜಿಗೋಳಿ ಘೋಷಿಸಿದರು.
ಅಧ್ಯಕ್ಷರಾಗಿ ದುರ್ಯೋಧನ ವಸವಾಡೆ ಉಪಾಧ್ಯಕ್ಷರಾಗಿ ಧನಪಾಲ ಪಿಂಪಳೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಲಾಯಿತು.
ಪ್ರಧಾನ ವ್ಯವಸ್ಥಾಪಕ ದಾದಾಸಾಹೇಬ ಚೌಗುಲೆ, ಸುಖದೇವ ಪಾಟೋಳೆ, ಶೀತಲ ಯಾದವ, ಸಹಕಾರಿ ಸದಸ್ಯರಾದ ಶ್ರೀಧರ ಭೋಜಕರ, ಸನತಕುಮಾರ ಪಾಟೀಲ, ದಾದಾಸಾಹೇಬ ಭೋಜಕರ, ಆದಪ್ಪ ಚೌಗುಲೆ, ಅಪ್ಪಾಸಾಹೇಬ ಶೇಡಬಾಳೆ, ಭೀಮಗೌಡ ಪಾಟೀಲ, ವಿಜಯ ಘಾಟಗೆ, ಶಂಕರ ಪೂಜಾರಿ, ಶೀತಲ ಇಂಗಳೆ, ಮಂಗಲ ಕೋಥಳಿ, ಶಾನಕ್ಕ ಲಡಗೆ, ನಂದಕುಮಾರ ನಾಂದ್ರೆ, ರಾಜುಗೌಡ ಪಾಟೀಲ, ಅಮೋಲ ಜಾಧವ, ಮಾನಸಿಂಗ ಕಮತೆ, ರಾಜು ಚೌಗುಲೆ, ಪಾಂಡುರಂಗ ಕುಲಕರ್ಣಿ, ಅನಿಲ ವಸವಾಡೆ, ಬಾಪು ಭೋಜಕರ, ಮನೋಹರ ಭೋಜಕರ, ನೇಮಿನಾಥ ವಸವಾಡೆ, ದಸ್ತಗೀರ್ ಮತ್ತೆಭಾಯಿ, ಯುನುಸ್ ತರಾಳ, ಸಂತೋಶ ಮಡಿವಾಳೆ ಇತರರಿದ್ದರು.