More

    ಹೊಸನಗರ ಮಂಡಲ ಬಿಜೆಪಿ ವಿವಿಧ ಸಮಿತಿಗಳ ಘೋಷಣೆ

    ಹೊಸನಗರ: ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದೆ ಎಂದು ಹೊಸನಗರ ಮಂಡಲ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ ತಿಳಿಸಿದರು.
    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳ ಜತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಽಕಾರದ ಗದ್ದುಗೆ ಏರುವುದನ್ನು ದೃಢಪಡಿಸುತ್ತಿದೆ. ಪ್ರತಿಯೊಬ್ಬ ಕಾರ್ಯಕರ್ತ ಪಕ್ಷಸಂಘಟನೆಗೆ ಕಟಿಬದ್ಧರಾಗಿ ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿದರು.
    ಪಕ್ಷದ ಹಿರಿಯ ಮುಖಂಡರಾದ ಉಮೇಶ್ ಕಂಚಾಗಾರ್, ಆರ್.ಟಿ.ಗೋಪಾಲ್, ಎನ್.ಆರ್. ದೇವಾನಂದ್, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಎ.ವಿ.ಮಲ್ಲಿಕಾರ್ಜನ, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎನ್.ಸುಧಾಕರ್ ಹಾಜರಿದ್ದರು. ಪಕ್ಷದ ತಾಲೂಕು ಮಟ್ಟದ ವಿವಿಧ ಸಮಿತಿಗಳನ್ನು ಘೋಷಿಸಿದರು.
    ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಶಾ ರವೀಂದ್ರ ಹುಂಚ, ಪ್ರಧಾನ ಕಾರ್ಯದರ್ಶಿಯಾಗಿ ಸುಮಾ ಸುರೇಶ್ ಮಾರುತಿಪುರ, ಲಕ್ಷಿ÷್ಮÃ ಶ್ರೀನಿವಾಸ್ ಆಚಾರ್ಯ ಆಯ್ಕೆಯಾಗಿದ್ದಾರೆ.
    ಎಸ್.ಸಿ. ಮೋರ್ಚಾಕ್ಕೆ ಗಿರೀಶ್ ಮುಳುಗುಡ್ಡೆ (ಅಧ್ಯಕ್ಷ), ಗಣೇಶ್ ಅರಸಾಳು, ಎನ್.ಹರೀಶ್ ಕುಮಾರ್(ಪ್ರಧಾನ ಕಾರ್ಯದರ್ಶಿ), ಎಸ್.ಟಿ.ಮೋರ್ಚಾ ಲಿಂಗಮೂರ್ತಿ (ಅಧ್ಯಕ್ಷ), ನಾಗೇಂದ್ರ ಈರಬೈಲು, ಕುಸುಮ ಮಂಜಯ್ಯ ಅರಸಾಳು(ಪ್ರಧಾನ ಕಾರ್ಯದರ್ಶಿ) ಹಾಗೂ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಖಾಸಿಂ, ಜೋಸೆಫ್ ಸಾಜಿ, ಸೀಮಾ (ಪ್ರಧಾನ ಕಾರ್ಯದರ್ಶಿ)ಯಾಗಿ ನೇಮಕಗೊಂಡಿದ್ದಾರೆ.
    ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ಗುರುರಾಜ, ಯೋಗೇಂದ್ರ ಕತ್ರಿಕೊಪ್ಪ, ನಾಗೇಶ್ ಚಂದಳ್ಳಿ (ಪ್ರಧಾನ ಕಾರ್ಯದರ್ಶಿ), ರೈತ ಮೋರ್ಚಾದ ಅಧ್ಯಕ್ಷರಾಗಿ ಶಿವಾನಂದ ಹಿರೇಮಣತಿ, ಪುರುಷೋತ್ತಮ ಚಿಟ್ಟೆಗದ್ದೆ, ಪ್ರಕಾಶ್ ರ‍್ಯಾವೆ (ಪ್ರಧಾನ ಕಾರ್ಯದರ್ಶಿ) ಹಾಗೂ ವಿಶ್ವನಾಥ ಗಂಧ್ರಳ್ಳಿ (ಯುವ ಮೋರ್ಚಾ ಅಧ್ಯಕ್ಷ), ಅಭಿಲಾಷ್ ಚಿಕ್ಕಮಣತಿ, ಅಂಕಿತ್ ಮೇಕೇರಿ (ಪ್ರಧಾನ ಕಾರ್ಯದರ್ಶಿ) ನೇಮಕಗೊಂಡಿರುವುದಾಗಿ ಅವರು ತಿಳಿಸಿದರು.

    ಹೊಸನಗರ ಮಂಡಲ ಸಮಿತಿ
    ಸುಬ್ರಹ್ಮಣ್ಯ ಮತ್ತಿಮನೆ(ಅಧ್ಯಕ್ಷ), ದೇವೇಂದ್ರಪ್ಪ ಗೌಡ, ನಾಗೇಂದ್ರಪ್ಪ ಗೌಡ, ಎಂ.ಬಿ.ಮAಜುನಾಥ್, ಎನ್.ವೈ.ಸುರೇಶ್, ಎ.ಟಿ.ನಾಗರತ್ನಮ್ಮ, ನಾಗರತ್ನಾ ದೇವರಾಜು (ಉಪಾಧ್ಯಕ್ಷ), ನಾಗಾರ್ಜುನ ಸ್ವಾಮಿ, ಸತೀಶ ಕಾಲ್ಸಸಿ (ಪ್ರಧಾನ ಕಾರ್ಯದರ್ಶಿ), ರಾಘವೇಂದ್ರ ಕಲ್ಲುಕೊಪ್ಪ, ಉಮೇಶ್, ಪುರುಷೋತ್ತಮ ನಿಟ್ಟೂರು, ಜ್ಯೋತಿ ನಾಗರಾಜ್, ನಿರ್ಮಲಾ ಗಣೇಶ್, ರತ್ಮಮ್ಮ ಕೋಡೂರು (ಕಾರ್ಯದರ್ಶಿ), ಶಿವಕುಮಾರ್ ಕೋಣೆಮನೆ (ಖಜಾಂಚಿ), ಮೋಹನ್ ಮಂಡಾನಿ (ಮಾಧ್ಯಮ ವಕ್ತಾರ), ಸೋಮಶೇಖರ್, ಎಚ್.ಸಿ.ಜಯಂತ್(ಸಾಮಾಜಿಕ ಜಾಲತಾಣ).
    ರಿಪ್ಪನ್‌ಪೇಟೆ ಹಾಗೂ ಕಸಬಾ ಮಹಾಶಕ್ತಿ ಕೇಂದ್ರಕ್ಕೆ ರಮೇಶ್ ನರ‍್ಲೆ (ಅಧ್ಯಕ್ಷ), ಕೆ.ಜಿ.ಸತೀಶ್ (ಪ್ರಧಾನ ಕಾರ್ಯದರ್ಶಿ) ಮಾಲಾ ನಾಗರಾಜ್ ಅಡ್ಡೇರಿ (ಮಹಿಳಾ ಪ್ರಮುಖ್), ಇಂದ್ರೇಶ್ ಶೇಣಿಗೆ (ಸಂಚಾಲಕ), ಮಾರುತಿಪುರ ಶಕ್ತಿ ಕೇಂದ್ರಕ್ಕೆ ಮನೋಧರ್ (ಅಧ್ಯಕ್ಷ), ಹರೀಶ್ ಹುಂಚಾರೋಡ್(ಪ್ರಧಾನ ಕಾರ್ಯದರ್ಶಿ), ರಾಮಚಂದ್ರ/ಮಣಿ (ಸಂಚಾಲಕ), ಕೃಷ್ಣಮೂರ್ತಿ ಕೋಡೂರು (ಪ್ರಭಾರಿ), ಸುಮಾ ಉದಯಕುಮಾರ್ ಕೀಳಂಬಿ (ಮಹಿಳಾ ಪ್ರಮುಖ್), ಕಲ್ಲಿ ಯೋಗೇಂದ್ರಪ್ಪ (ಸಂಚಾಲಕ), ಹೊಸನಗರ ಮಹಾಶಕ್ತಿ ಕೇಂದ್ರಕ್ಕೆ ಶ್ರೀಪತಿರಾವ್ (ಅಧ್ಯಕ್ಷ), ಸುರೇಂದ್ರ ಕೋಟ್ಯಾನ್, ಮಂಜುನಾಥ ಸಂಜೀವ್ (ಪ್ರಧಾನ ಕಾರ್ಯದರ್ಶಿ), ಮನೋಜ್ ಪೂಜಾರಿ (ಪ್ರಭಾರಿ), ರಾಜೇಶ್ವರಿ ಚಂದ್ರು (ಮಹಿಳಾ ಪ್ರಮುಖ್), ಸತ್ಯನಾರಾಯಣ (ಸಂಚಾಲಕ), ಹುಂಚಾ ಶಕ್ತಿ ಕೇಂದ್ರದ ವಿನಾಯಕ ಹುಂಚ (ಅಧ್ಯಕ್ಷ), ಗಿರೀಶ್ ಜಂಬಳ್ಳಿ, ರಾಮಚಂದ್ರ ಸೊನಲೆ (ಪ್ರಧಾನ ಕಾರ್ಯದರ್ಶಿ), ಮಂಜುಳಾ ಗರ್ತಿಕೆರೆ (ಮಹಿಳಾ ಪ್ರಮುಖ್), ಶ್ರೀಧರ ಸುಣಕಲ್ಲು (ಸಂಚಾಲಕ) ಹಾಗೂ ನಗರ ಶಕ್ತಿ ಕೇಂದ್ರಕ್ಕೆ ರಮಾಕಾಂತ್ ಮತ್ತಿಮನೆ(ಅಧ್ಯಕ್ಷ), ಪ್ರಕಾಶ್ ಮಾಸ್ತಿಕಟ್ಟೆ, ರಮೇಶ್ ಚಿಕ್ಕಪೇಟೆ (ಪ್ರಧಾನ ಕಾರ್ಯದರ್ಶಿ), ಮಂಜುನಾಥ ಬಂಕ್ರೀಬೀಡು (ಪ್ರಭಾರಿ), ಶಾಲಿನಿ ಜೋಗಿ (ಮಹಿಳಾ ಪ್ರಮುಖ್), ನಾರಾಯಣ ಕಾಮತ್(ಸಂಚಾಲಕ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts