More

    ಪಾದಚಾರಿ ಮೇಲೆ ಹರಿದ ಬುಲೇರೋ ವಾಹನ: ಯುವಕ ಸ್ಥಳದಲ್ಲೇ ಸಾವು

    ದಾವಣಗೆರೆ: ಬುಲೇರೋ ವಾಹನ ಹರಿದು ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀಕಾಂತ ಟಾಕೀಸ್​ ಮುಂಭಾಗ ನಡೆದಿದೆ.

    ಬೆಳ್ಳೂಡಿ ಗ್ರಾಮದ ನವೀನ್(20) ಮೃತ ಯುವಕ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಬುಲೆರೋ ವಾಹನ ಯುವಕನ ಮೇಲೆ ಹರಿದು ಎಳೆದೊಯ್ದಿದೆ.

    ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಟಿ ಸೋನಂ ಕಪೂರ್​ ಮನೆಯಲ್ಲಿ ಚಿನ್ನ ಕದ್ದ ಕಳ್ಳರಿಗೆ ಸಿಗಲಿಲ್ಲ ಜಾಮೀನು

    ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ ಭಾರತ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts