ಚಿಕ್ಕೋಡಿ: ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಸಾವು-ನೋವಿನ ಸರಣಿ ಮುಂದುವರಿದಿದೆ. ನಿನ್ನೆ ಚಿಕ್ಕೋಡಿಯ ರಾಮನಗರದ ಬಳಿ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದ 12 ವರ್ಷದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಕಿರಣ ಶಾನೂರ ವಿಭೂತಿ ಮೃತ ದುರ್ದೈವಿ. ಬಾಲಕಿ ಶವ ಪತ್ತೆಯಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
VIDEO| ಉತ್ತರಕನ್ನಡದಲ್ಲಿ ಪ್ರವಾಹ: ನೋಡ ನೋಡುತ್ತಿದ್ದಂತೆ ಕುಸಿಯುತ್ತಿವೆ ಮನೆಗಳು…
Photo Gallary| ವರುಣನ ಆರ್ಭಟಕ್ಕೆ ಖಾನಾಪುರ ತತ್ತರ: ಭಯಾನಕ ದೃಶ್ಯ ಇಲ್ಲಿದೆ
ಕೃಷ್ಣೆ ತೀರದಲ್ಲಿ ಧಾರಾಕಾರ ಮಳೆ, 8 ಸೇತುವೆ ಜಲಾವೃತ: ನದಿ ತೀರದಲ್ಲಿ ಹೈಅಲರ್ಟ್