More

    ಮೈಸೂರಲ್ಲಿ ಭೀಕರ ಅಪಘಾತ: ಅಣ್ಣ-ತಮ್ಮ ಇಬ್ಬರೂ ಸಾವು

    ಮೈಸೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಸಂಭವಿಸಿದೆ.

    ಹೊಸಕೋಟೆ ಗ್ರಾಮದ ವಿಶ್ವ(21) ಮತ್ತು ಇವರ ತಮ್ಮ ವಿಷ್ಣು(19) ಮೃತ ದುರ್ದೈವಿಗಳು. ಇವರಿಬ್ಬರು ಭಾನುವಾರ ತಡರಾತ್ರಿ ಹೊಸಕೋಟೆಯಿಂದ ಬೈಕ್​ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು.

    ಮಾರ್ಗಮಧ್ಯೆ ಕಾರು ಮತ್ತು ಬೈಕ್​ ಮುಖಾಮುಖಿ ಡಿಕ್ಕಿಯಾಗಿದ್ದು, ಅಣ್ಣ-ತಮ್ಮ ಇಬ್ಬರೂ ಮೃತಪಟ್ಟಿದ್ದಾರೆ.

    ಇಷ್ಟಕ್ಕೆ ನಿಲ್ಲಲ್ಲ, ಇನ್ನೂ ಇದೆ ಮಳೆ ಕಾಟ.. ಏನು ಮಾಡೋಕೂ ಆಗಲ್ಲ: ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

    ಮಿದುಳು ಜ್ವರಕ್ಕೆ 10 ವರ್ಷದ ಬಾಲಕ ಬಲಿ! ಮಗನ ಅಗಲಿಕೆ ನೋವು ಸಹಿಸಲಾಗದೆ ದುರಂತ ಅಂತ್ಯಕಂಡ ದಂಪತಿ

    ನನ್ನ ಗಂಡನನ್ನು ಬೆತ್ತಲೆಗೊಳಿಸಿ ನಾಗಿಣಿ ಡಾನ್ಸ್​ ಮಾಡಿಸಿದ್ರು… ಆ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts