More

    ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಇಲ್ಲಿದೆ ಸಂಭಾವ್ಯ ಪಟ್ಟಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರ್ತಾರೆ ಎಂಬುದಕ್ಕೆ ಈಗಾಲೇ ಸ್ಪಷ್ಟತೆ ಸಿಕ್ಕಿದೆ. ಇದೀಗ ಯಾರಿಗೆ ಯಾವ ಖಾತೆ ಸಿಗುತ್ತೆ? ಎಂಬ ಪ್ರಶ್ನೆ ಎದ್ದಿದ್ದು, ಸಂಭಾವ್ಯ ಪಟ್ಟಿ ಇಲ್ಲಿದೆ.

    • ಸಿಎಂ- ಹಣಕಾಸು, ಆಡಳಿತ ಸುಧಾರಣೆ
    • ಆರ್​. ಅಶೋಕ್- ಗೃಹ ಖಾತೆ
    • ಮಧುಸ್ವಾಮಿ- ಕಾನೂನು ಮತ್ತು ಸಂಸದೀಯ
    • ನಿರಾಣಿ- ಗಣಿ ಮತ್ತು ಬೃಹತ್ ಕೈಗಾರಿಕೆ
    • ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ
    • ಡಾ.ಕೆ. ಸುಧಕಾರ್- ಆರೋಗ್ಯ
    • ಎಸ್​.ಟಿ. ಸೋಮಶೇಖರ್- ಸಹಕಾರ
    • ಬೈರತಿ ಬಸವರಾಜ್- ನಗರಾಭಿವೃದ್ಧಿ
    • ಸುನಿಲ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
    • ನಾಗೇಶ್- ಸಣ್ಣ ನೀರಾವರಿ ಇಲಾಖೆ
    • ಕೆ.ಎಸ್​.ಈಶ್ವರಪ್ಪ- ಕಂದಾಯ ಇಲಾಖೆ
    • ಗೋಪಾಲಯ್ಯ- ಅಬಕಾರಿ ಖಾತೆ
    • ಸಿ.ಸಿ. ಪಾಟೀಲ್- ವಾರ್ತಾ ಮತ್ತು ಸಣ್ಣ ಕೈಗಾರಿಕೆ
    • ಶಶಿಕಲಾ ಜೊಲ್ಲೆ- ಕನ್ನಡ ಮತ್ತು ಸಂಸ್ಕೃತಿ
    • ಶ್ರೀರಾಮುಲು- ಸಮಾಜ ಕಲ್ಯಾಣ
    • ಗೋವಿಂದ ಕಾರಜೋಳ- ಲೋಕೋಪಯೋಗಿ
    • ವಿ. ಸೋಮಣ್ಣ- ವಸತಿ
    • ಬಿ.ಸಿ. ಪಾಟೀಲ್- ಕೃಷಿ
    • ಎಂಟಿಬಿ ನಾಗರಾಜ್​- ಪೌರಡಳಿತ ಮತ್ತು ಸಕ್ಕರೆ
    • ಕೋಟಾ ಶ್ರೀನಿವಾಸ ಪೂಜಾರಿ- ಮುಜಾರಾಯಿ
    • ಮುನಿರತ್ನ- ಪ್ರವಾಸೋದ್ಯಮ
    • ಕೆ.ಸಿ.ನಾರಾಯಣ- ತೋಟಗಾರಿಕೆ
    • ಶಿವರಾಂ ಹೆಬ್ಬಾರ್​- ಕಾರ್ಮಿಕ
    • ಉಮೇಶ್ ಕತ್ತಿ- ಆಹಾರ ಅಥವಾ ವಿದ್ಯುತ್​
    • ಇನ್ನು ಅಶ್ವಥ್ ನಾರಾಯಣ ಅವರ ಹೆಗಲಿಗೆ
      ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ಹಾಗೆ ಜಲಸಂಪನ್ಮೂಲ ಖಾತೆಯನ್ನು ಸಿಎಂ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ರಾಜ್ಯದ 13 ಜಿಲ್ಲೆಗೆ ಸಿಗಲಿಲ್ಲ ಮಂತ್ರಿ ಸ್ಥಾನ! ಬೆಂಗಳೂರಿಗೆ ಮಾತ್ರ ಸಿಂಹಪಾಲು, 6 ಜಿಲ್ಲೆಗೆ ಡಬಲ್​ ಧಮಾಕ

    ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

    ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದವರಿಗೆ ಶಾಕ್​! ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts