ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರ್ತಾರೆ ಎಂಬುದಕ್ಕೆ ಈಗಾಲೇ ಸ್ಪಷ್ಟತೆ ಸಿಕ್ಕಿದೆ. ಇದೀಗ ಯಾರಿಗೆ ಯಾವ ಖಾತೆ ಸಿಗುತ್ತೆ? ಎಂಬ ಪ್ರಶ್ನೆ ಎದ್ದಿದ್ದು, ಸಂಭಾವ್ಯ ಪಟ್ಟಿ ಇಲ್ಲಿದೆ.
- ಸಿಎಂ- ಹಣಕಾಸು, ಆಡಳಿತ ಸುಧಾರಣೆ
- ಆರ್. ಅಶೋಕ್- ಗೃಹ ಖಾತೆ
- ಮಧುಸ್ವಾಮಿ- ಕಾನೂನು ಮತ್ತು ಸಂಸದೀಯ
- ನಿರಾಣಿ- ಗಣಿ ಮತ್ತು ಬೃಹತ್ ಕೈಗಾರಿಕೆ
- ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ
- ಡಾ.ಕೆ. ಸುಧಕಾರ್- ಆರೋಗ್ಯ
- ಎಸ್.ಟಿ. ಸೋಮಶೇಖರ್- ಸಹಕಾರ
- ಬೈರತಿ ಬಸವರಾಜ್- ನಗರಾಭಿವೃದ್ಧಿ
- ಸುನಿಲ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ನಾಗೇಶ್- ಸಣ್ಣ ನೀರಾವರಿ ಇಲಾಖೆ
- ಕೆ.ಎಸ್.ಈಶ್ವರಪ್ಪ- ಕಂದಾಯ ಇಲಾಖೆ
- ಗೋಪಾಲಯ್ಯ- ಅಬಕಾರಿ ಖಾತೆ
- ಸಿ.ಸಿ. ಪಾಟೀಲ್- ವಾರ್ತಾ ಮತ್ತು ಸಣ್ಣ ಕೈಗಾರಿಕೆ
- ಶಶಿಕಲಾ ಜೊಲ್ಲೆ- ಕನ್ನಡ ಮತ್ತು ಸಂಸ್ಕೃತಿ
- ಶ್ರೀರಾಮುಲು- ಸಮಾಜ ಕಲ್ಯಾಣ
- ಗೋವಿಂದ ಕಾರಜೋಳ- ಲೋಕೋಪಯೋಗಿ
- ವಿ. ಸೋಮಣ್ಣ- ವಸತಿ
- ಬಿ.ಸಿ. ಪಾಟೀಲ್- ಕೃಷಿ
- ಎಂಟಿಬಿ ನಾಗರಾಜ್- ಪೌರಡಳಿತ ಮತ್ತು ಸಕ್ಕರೆ
- ಕೋಟಾ ಶ್ರೀನಿವಾಸ ಪೂಜಾರಿ- ಮುಜಾರಾಯಿ
- ಮುನಿರತ್ನ- ಪ್ರವಾಸೋದ್ಯಮ
- ಕೆ.ಸಿ.ನಾರಾಯಣ- ತೋಟಗಾರಿಕೆ
- ಶಿವರಾಂ ಹೆಬ್ಬಾರ್- ಕಾರ್ಮಿಕ
- ಉಮೇಶ್ ಕತ್ತಿ- ಆಹಾರ ಅಥವಾ ವಿದ್ಯುತ್
- ಇನ್ನು ಅಶ್ವಥ್ ನಾರಾಯಣ ಅವರ ಹೆಗಲಿಗೆ
ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ಹಾಗೆ ಜಲಸಂಪನ್ಮೂಲ ಖಾತೆಯನ್ನು ಸಿಎಂ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರಾಜ್ಯದ 13 ಜಿಲ್ಲೆಗೆ ಸಿಗಲಿಲ್ಲ ಮಂತ್ರಿ ಸ್ಥಾನ! ಬೆಂಗಳೂರಿಗೆ ಮಾತ್ರ ಸಿಂಹಪಾಲು, 6 ಜಿಲ್ಲೆಗೆ ಡಬಲ್ ಧಮಾಕ
ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ
ಯಡಿಯೂರಪ್ಪ ವಿರುದ್ಧ ಬಂಡಾಯ ಎದ್ದವರಿಗೆ ಶಾಕ್! ಪಟ್ಟಿಯಲ್ಲಿ ವಿಜಯೇಂದ್ರ ಹೆಸರೂ ಇಲ್ಲ