ಉಳ್ಳಾಲ: ಮಂಗಳೂರಿನ ಮಹಾವೀರ್ ವೃತ್ತದ ಬಳಿ ಪಡೀಲ್ ರಸ್ತೆಯಲ್ಲಿ ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಒಡೆದಿರುವ ಕಾರಣ ತುಂಬೆ ಡ್ಯಾಂನಿಂದ ಉಳ್ಳಾಲ ನಗರಕ್ಕೆ ಒಂದು ವಾರ ನೀರು ಸರಬರಾಜು ಅಸಾಧ್ಯ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ: ಮಂಗಳೂರಿನ ಮಹಾವೀರ್ ವೃತ್ತದ ಬಳಿ ಪಡೀಲ್ ರಸ್ತೆಯಲ್ಲಿ ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಒಡೆದಿರುವ ಕಾರಣ ತುಂಬೆ ಡ್ಯಾಂನಿಂದ ಉಳ್ಳಾಲ ನಗರಕ್ಕೆ ಒಂದು ವಾರ ನೀರು ಸರಬರಾಜು ಅಸಾಧ್ಯ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani