ಮಧುಗಿರಿ: ನಾವು 80 ಶಾಸಕರಿದ್ದರೂ ಕುಮಾರಸ್ವಾಮಿಯನ್ನೇ ಸಿಎಂ ಮಾಡಿದ್ದೆವು, ಒಂದು ವರ್ಷ ಖಾಸಗಿ ಹೋಟೆಲ್ನಲ್ಲಿ ಉಳಿಕೋಬಿಟ್ಟ ಗಿರಾಕಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಧುಗಿರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಯಾರನ್ನೂ ಭೇಟಿ ಮಾಡ್ತಿರಲಿ¯್ಲÁ, ಮಜಾ ಮಾಡ್ತಿದ್ರು ಗಿರಾಕಿ. ಈಗ ಯಾವ ಪಾರ್ಟಿನೂ ಮೆಜಾರಿಟಿ ಬರಬಾರದು ಅಂತಾ ಹೋಮ, ಹವನ ಮಾಡಿಸುತ್ತಿದ್ದಾರೆ ಎಂದು ದೂರಿದರು.