ಚಿತ್ರದುರ್ಗ:ಆಯುಷ್ಮಾನ್ಭವ ಕಾರ್ಯಕ್ರಮದಡಿ ಜಿಲ್ಲೆಯ 11ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅ.3ರಂದು ಅಸಾಂಕ್ರಾಮಿಕ ರೋಗಗಳ(ಹೃದ್ರೋಗ,ರಕ್ತದೊತ್ತಡ,ಸಕ್ಕರೆ ಕಾಯಿಲೆ,ಕ್ಯಾನ್ಸರ್)ಬಗ್ಗೆ ಮತ್ತು ಆರೋಗ್ಯ ಕ್ಷೇಮ ಸೇವೆಗಳ ಬಗ್ಗೆ ವಿಶೇಷ ಆರೋಗ್ಯ ತಪಾಸ ಣಾ ಮೇಳ ಆಯೋಜಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಗಳಾದ ಭರಮಸಾಗರ,ಸಿರಿಗೆರೆ,ಬಿ.ದುರ್ಗ,ಬೆಲಗೂರು,ಕಿಟ್ಟದಾಳ್ಕಂಚಿಪುರ,ಶ್ರೀರಾಂಪುರ,ಧ ರ್ಮಪುರ,ಮರಡಿಹಳ್ಳಿ,ನಾಯಕನಹಟ್ಟಿ,ಪರಶುರಾಂಪುರ ಮತ್ತು ರಾಂಪುರಗಳಲ್ಲಿ ಈ ಮೇಳ ನಡೆಯಲಿದೆ. ಭರಮಸಾಗರದಲ್ಲಿ ಶಸ್ತ್ರ ಚಿ ಕಿತ್ಸೆ ಮತ್ತು ಮಾನಸಿಕ ಆರೋಗ್ಯ ಮತ್ತು ಮರಡಿಹಳ್ಳಿಯಲ್ಲಿ ರಕ್ತದಾನ ಶಿಬಿರ ಮತ್ತು ಕಿವಿ,ಮೂಗು,ಗಂಟಲು ಆರೋಗ್ಯ ತಪಾಸಣೆ ಹೆ ಚ್ಚುವರಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳು ವಂತೆ ಡಿಎಚ್ಒ ಡಾ.ಜಿ.ಪಿ.ರೇ ಣುಪ್ರಸಾದ್ ತಿಳಿ