More

    ಸಂಭ್ರಮದ ಅನ್ನದಾನೀಶ್ವರ ಮಠದ ಮಹಾರಥೋತ್ಸವ



    ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಜಯಘೊಷದ ಮಧ್ಯೆ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಮಹಾರಥೋತ್ಸವದಲ್ಲಿ ಬಾಜಾಭಜಂತ್ರಿ, ಡೊಳ್ಳು ಕುಣಿತ ಮೊದಲಾದ ಕಲಾತಂಡಗಳು ಜನರ ಗಮನ ಸೆಳೆಯಿತು.

    ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ, ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜಾತ್ರಾ ಕಮಿಟಿ ಅಧ್ಯಕ್ಷ ಪವನ ಮೇಟಿ, ಡಾ.ಬಿ.ಜಿ. ಜವಳಿ, ರಾಮಸ್ವಾಮಿ ಹೆಗ್ಗಡಾಳ, ಕರಬಸಪ್ಪ ಹಂಚಿನಾಳ, ಎಸ್.ವಿ. ಪಾಟೀಲ, ರಜನಿಕಾಂತ ದೇಸಾಯಿ, ಕುಮಾರಸ್ವಾಮಿ ಹಿರೇಮಠ, ರವೀಂದ್ರ ಉಪ್ಪಿನಬೆಟಗೇರಿ, ಮಂಜುನಾಥ ಇಟಗಿ, ವಿ.ಎಸ್. ಗಟ್ಟಿ, ಮೋಹನ ದೇಸಾಯಿ, ಅಜ್ಜಪ್ಪ ಲಿಂಬಿಕಾಯಿ, ಮಂಜುನಾಥ ಶಿವಶೆಟ್ಟರ್, ಧ್ರುವಕುಮಾರ ಹೂಗಾರ, ರವೀಂದ್ರಗೌಡ್ರ ಪಾಟೀಲ, ಪರಶುರಾಮ ಕರಡಿಕೊಳ್ಳ, ನಾಗರಾಜ ಕೊರ್ಲಹಳ್ಳಿ, ವೀರೇಶ ಸಜ್ಜನರ, ಪ್ರಶಾಂತಗೌಡ ಗುಡದಪ್ಪನವರ, ಬಸವರಾಜ ದೇಸಾಯಿ, ದೇವಪ್ಪ ಇಟಗಿ, ನಾಗರಾಜ ಮುರಡಿ, ಮುತ್ತು ಅಳವಂಡಿ, ಶಿವು ನಾಡಗೌಡ್ರ, ದೇವು ಹಡಪದ, ಸೋಮನಗೌಡ ಹಕ್ಕಂಡಿ, ಮಂಜುನಾಥ ಕಾಗನೂರಮಠ, ಮಂಜುನಾಥ ಮುಧೋಳ, ಅಂದಪ್ಪ ಕಲ್ಲಳ್ಳಿ, ಮಹೇಶ ಜಂತ್ಲಿ, ಪ್ರಶಾಂತ ಹಿರೇಮಠ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts