More

    ವೀರಶೈವ-ಲಿಂಗಾಯತ ಸಮಾಜಕ್ಕೆ ನೂತನ ಪದಾಧಿಕಾರಿಗಳ ನೇಮಕ

    ಚಿತ್ರದುರ್ಗ:ನಗರದ ವೀರಶೈವ-ಲಿಂಗಾಯತ ಸಮಾಜಕ್ಕೆ ನೂತನ ಪದಾಧಿಕಾರಿಗಳ ನೇಮಕವೀರಶೈವ-ಲಿಂಗಾಯತ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಸಮಾಜದ ಮಹಾಪೋಷಕರಾದ ಡಾ.ಶಿವ ಮೂರ್ತಿ ಮುರುಘಾ ಶರಣರು ನೇಮಿಸಿದ್ದಾರೆ. ಅಧ್ಯಕ್ಷರಾಗಿ ಎಚ್.ಎನ್.ತಿಪ್ಪೇಸ್ವಾಮಿ,ಉಪಾಧ್ಯಕ್ಷರಾಗಿ ಕೆ.ಸಿ.ನಾಗರಾಜ, ಕಾರ್ಯದ ರ್ಶಿಯಾಗಿ ಪಿ.ವೀರೇಂದ್ರಕುಮಾರ್, ಜಂಟಿ ಕಾರ‌್ಯದರ್ಶಿಯಾಗಿ ಜಿತೇಂದ್ರಹುಲಿಕುಂಟೆ, ಖಜಾಂಚಿಯಾಗಿ ಚಳ್ಳಕೆರೆ ತಿಪ್ಪೇಸ್ವಾಮಿ,ಗೌರವ ಸದಸ್ಯರಾಗಿ ಪಟೇಲ್‌ಶಿವಕುಮಾರ್, ನಿರ್ದೇ ಶಕರಾಗಿ ಕೆ.ಎನ್.ವಿಶ್ವನಾಥಯ್ಯ,ಎಸ್.ವಿ.ನಾಗರಾಜ್‌ಸಿದ್ದಾಪುರ,ಎಸ್.ಷಡಾಕ್ಷರಯ್ಯ,ಡಿ. ಎಸ್.ಮಲ್ಲಿಕಾರ್ಜುನ್, ಗುತ್ತಿನಾಡು ಪ್ರಕಾಶ್,ಎಸ್.ಪರಮೇಶ್,ಹೊಳಲ್ಕೆರೆ ಎಚ್.ಪಿ.ಮುರುಘೇಶ್,ಎಸ್.ವಿ.ಸಿದ್ದೇಶ್,ವೀಣಾಸುರೇ ಶ್‌ಬಾಬು, ಕೆ.ಬಿ.ಬಸವರಾಜಯ್ಯ, ಎಚ್.ಎಂ.ಮಂಜುನಾಥ, ಡಿವಿಎಸ್ ಪ್ರದೀಪ್, ತ್ರಿವೇಣಿಕುಮಾರ್,ನಿರಂಜನ ದೇವರಮನೆ, ಎಸ್. ವಿ.ಕೊಟ್ರೇಶ್,ಟಿ.ಜಯಪ್ಪ,ಮಲ್ಲಾಪುರದ ಸಿದ್ದಪ್ಪ ,ಟಿ.ಕೆ.ಲತಾಉಮೇಶ್,ಸಿ.ಟಿ.ಜಯಣ್ಣ,ಎಂ.ಯಶವಂತ ನೇಮಕವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts