More

    ರಾಜ್ಯದ ಅಭಿವೃದ್ಧಿ ಪರಿಗಣಿಸದ ಬಜೆಟ್

    ಚಿತ್ರದುರ್ಗ: ಆರ್ಥಿಕ ಅನುಭವವುಳ್ಳ ಸಿಎಂ ಸಿದ್ದರಾಮಯ್ಯ ಮಂಡಿಸಿದ 15ನೇ ಬಜೆಟ್ ರಾಜ್ಯದ ಅಭಿವೃದ್ಧಿ ಪರಿಗಣಿಸಿಲ್ಲ. ದೂರದೃಷ್ಟಿಯೂ ಇಲ್ಲ. ಯಾವುದೇ ನಿರ್ದಿಷ್ಟ ಯೋಜನೆಗಳಿಗೆ, ನಿಗದಿತ ಅನುದಾನ ಹಂಚಿಕೆ ಮಾಡಿಲ್ಲ. ಎಸ್ಸಿ-ಎಸ್ಟಿ ಸಮುದಾಯಗಳಿಗೂ ಅನ್ಯಾಯ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ದೂರಿದರು.

    ಸಮಗ್ರ ಅಭಿವೃದ್ಧಿ ಕುರಿತು ಮಾತನಾಡುವ ಅವರು, ಕೇಂದ್ರ ಸರ್ಕಾರದ 5,300 ಕೋಟಿ ಪ್ರಸ್ತಾಪಿಸಿದರೆ ಹೊರತು ರಾಜ್ಯದಿಂದ ನಯಾಪೈಸೆ ಮೀಸಲಿಟ್ಟಿಲ್ಲ. ಇದು ಚಿತ್ರದುರ್ಗ ಜಿಲ್ಲೆಗೆ ಮಾಡಿರುವ ಅಪಮಾನ. ಈ ಹಿಂದಿನ ಸರ್ಕಾರಿ ಆದೇಶ, ಅದನ್ನು ನಮೂದಿಸಲು ಸೀಮಿತವಾದಂತಿದೆ. ಜನವಿರೋಧಿ ಬಜೆಟ್ ಆಗಿದ್ದು, ಭದ್ರಾ ಮೇಲ್ದಂಡೆ ಹಾಗೂ ವೈದ್ಯಕೀಯ ಕಾಲೇಜಿಗೆ ಪ್ರತ್ಯೇಕವಾಗಿಯಾದರೂ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts