More

    ರಕ್ತದಾನ ಶಿಬಿರ

    ಚಿತ್ರದುರ್ಗ: ನಗರದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜೇಶ್ ಮದರಿ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 21 ಮಂದಿ ರಕ್ತದಾನ ಮಾಡಿದರು.

    ರಾಜೇಶ್ ಮದರಿ ಅಭಿಮಾನಿಗಳ ಬಳಗದ ದಿಲೀಪ್ ಸಿ. ರಾಕೇಶ್, ಪವನ್‌ಕುಮಾರ್, ಅಭಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts