ಚಿತ್ರದುರ್ಗ: ತಾಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ಈಚೆಗೆ ನಡೆದ ಬುಡೇನ್ ಸಾಬ್ ಶ್ರೀಗಳ ಗುರುವಂದನಾ ಕಾರ್ಯಕ್ರಮವನ್ನು ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಶ್ರೀ ಬೃಂಗೇಶ್ವರ ಸ್ವಾಮೀಜಿ ಉದ್ಘಾಟಿಸಿದರು.
ಚಿತ್ರನಾಯಕನ ಹಳ್ಳಿಯ ಬಾಲರೆಡ್ಡಿ, ಸಜ್ಜನಕೆರೆಯ ರತ್ನಾಕರ್ ಶೆಟ್ಟಿ, ಸೊಂಡೆಕೆರೆಯ ಶಶಿಧರ್, ಗೋವಿಂದರೆಡ್ಡಿ, ವಿಜಯಕುಮಾರ್ ಇತರರಿದ್ದರು.