More

    ಪ್ರಶಸ್ತಿ ಪ್ರಧಾನ

    ಚಿತ್ರದುರ್ಗ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾಶಾಖೆ, 2020-21ರಲ್ಲಿ ಕೋವಿಡ್ ಸಮಯದಲ್ಲಿ ಮಾಡಿದ ಅತ್ಯುತ್ತಮ ಸೇವೆ ಪ ರಿಗಣಿಸಿ, ಸಂಸ್ಥೆ ರಾಜ್ಯ ಶಾಖೆ, ಬೆಸ್ಟ್ ಡಿಸ್ಟಿಕ್ಟ್ರ್‌ಅವಾರ್ಡ್ ಪ್ರದಾನ ಮಾಡಿದೆ. ಬೆಂಗಳೂರಿನ ರಾಜಭವನದಲ್ಲಿ ಮಂಗಳವಾರ ನಡೆದ ಕರ್ನಾಟ ಕ ರೆಡ್ ಕ್ರಾಸ್ ಸಂಸ್ಥೆ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯಪಾಲ, ಸಂಸ್ಥೆ ರಾಜ್ಯಶಾಖೆ ಅಧ್ಯಕ್ಷ ಥಾವರಚಂದ್‌ಗೆಹಲೊಟ್ ಅವರು ಡಿಸಿ,ಸಂಸ್ಥೆ ಜಿಲ್ಲಾಧ್ಯಕ್ಷೆ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು. ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಮಜಹರ್‌ಉಲ್ಲಾ, ಖ ಜಾಂಚಿ ಅರುಣ್‌ಕುಮಾರ್,ರಾಜ್ಯಆಡಳಿತ ಮಂಡಳಿ ಸದಸ್ಯ ಮಧುಪ್ರಸಾದ್, ಮಾಜಿ ಸದಸ್ಯೆ ಗಾಯತ್ರಿಶಿವರಾಂ, ಗಿರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts