More

    ಪದಾಧಿಕಾರಿಗಳ ನೇಮಕ

    ಚಿತ್ರದುರ್ಗ: ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿಗೆ ಚಿತ್ತಯ್ಯ (ಅಧ್ಯಕ್ಷ), ಕೆ.ನಾಗರಾಜ್ (ಉಪಾಧ್ಯಕ್ಷ), ಪರಶುರಾಮ್ ನಾಯಕ (ಕಾರ್ಯದರ್ಶಿ), ಜಿ.ಡಿ.ವಿನೋದ್‌ಕುಮಾರ್ ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಮಿತಿ ಅಧ್ಯಕ್ಷ ಡಾ.ಸೋಮಶೇಖರ್ ಎಚ್.ಶಿಮೊಗ್ಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts