More

    ಜೋಡ ಬಸವೇಶ್ವರ ಅದ್ದೂರಿ ರಥೋತ್ಸವ

    ಕಲಬುರಗಿ: ನಗರದ ಹೊರವಲಯದ ಹೀರಾಪುರ ಗ್ರಾಮದಲ್ಲಿ ಶ್ರೀ ಜೋಡಬಸವೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿ ರಥೋತ್ಸವ ಜರುಗಿತು. ಪುರವಂತರ ಸೇವೆ, ವಾದ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts