More

    ಗದಗ: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೋಂದಣಿ ಕಾರ್ಯಕ್ರಮಕ್ಕೆಚಾಲನೆ

    ಗದಗ: ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪ್ರಕಾಶ ಕರಿ ಚಾಲನೆ ನೀಡಿದರು.

    ಕ್ಷೇತ್ರ ವ್ಯಾಪ್ತಿಯ ಅಡವಿಸೋಮಾಪೂರ,ಅಡವಿಸೋಮಾಪೂರ ತಾಂಡಾ,ಚಿಕ್ಕ ತಾಂಡಾ,ಪಾಪನಾಶಿ ಹಾಗೂ ಪಾಪನಾಶಿ ತಾಂಡಾಗಳ ಪ್ರತಿ ಮನೆ-ಮನೆಗೂ ಭೇಟಿ ನೀಡಿ ಗ್ಯಾರಂಟಿ ಕಾರ್ಡ್’ಗಳ ಮಹತ್ವವನ್ನು ವಿವರಿಸಿದ ಅವರು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ರಾಜ್ಯದಲ್ಲಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಅರಿಕೆ ಮಾಡಿಸಿದರು.ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್’ಗೆ ಮತ ಹಾಕುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಈರಪ್ಪ ಮಾವರಿ. ಮಲ್ಲಪ್ಪ ಅಸುಂಡಿ ಗ್ರಾ.ಪ. ಸದಸ್ಯರು. ರಫೀಕ್ ಮುಲ್ಲಾ ನವರ. ರಾಜು ಪೆಂಡಾರಿ. ಮಂಜುನಾಥ್ ಜಡಿ ಮೌರ್ಯ ಅಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಗದಗ್ ಜಿಲ್ಲಾ ಯುವ ಘಟಕ. ರಮೇಶ್ ಹಂಡಿ ಗ್ರಾ.ಪ. ಸದಸ್ಯರು. ಅಶೋಕ್ ಅಂಗಡಿ. ಗುರುನಾಥ್ ಅಂಗಡಿ. ಕುಮಾರ್ ಲಮಾಣಿ. ಮುನಿಯಪ್ಪ ಲಮಾಣಿ. ಬಾಳಪ್ಪ ಲಮಾಣಿ. ರಾಮಜೀ ಲಮಾಣಿ. ನೆಹರೂ ಅಂಗಡಿ. ಶರಣಪ್ಪ ರಾಯಚೂರು. ವಾಸಪ್ಪ ಕನ್ಯಾಳ. ಆನಂದ್ ಹಾರೋಗೇರಿ. ಮುನಿಗೌಡ ಪಾಟೀಲ್. ತಿಪ್ಪಣ್ಣ ಕರಿ. ಮಂಜು ಸೊರಟೂರು. ಪರಶುರಾಮ್ ಜಡಿ ಹಾಗೂ ಸರ್ವ ಧರ್ಮದ, ಗ್ರಾಮದ ಗುರುಹಿರಿಯರು, ಯುವಕ ಮಿತ್ರರು, ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts