More

    ಕುಡಿಯುವ ನೀರು ಪೂರೈಕೆಗೆ ಆಗ್ರಹ

    ಚಿತ್ರದುರ್ಗ: ತಾಲೂಕಿನ ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ನವಗ್ರಾಮ ಕಾಲ್ಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರು ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಖಾಲಿ ಕೊಡಪಾನಗಳೊಂದಿಗೆ ಗ್ರಾಮಸ್ಥರು, ಅನೇಕ ಮಹಿಳೆಯರು ಚಿತ್ರದುರ್ಗದ ಒನಕೆ ಓಬವ್ವ ವೃತ್ತದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

    ಸಿದ್ಧಮ್ಮ, ಶಾರದಮ್ಮ, ನಾಗಮ್ಮ, ಸಾಕಮ್ಮ, ಮರಿಯಮ್ಮ, ವಿರುಪಾಕ್ಷಿ, ನಿಜಲಿಂಗಪ್ಪ, ಜಯಪ್ಪ, ಶರಣಪ್ಪ, ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts