ಚಿತ್ರದುರ್ಗ: ನಗರದ ಭಾರತೀಯ ಜೀವ ವಿಮಾ ಶಾಖೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಶಾಖೆ ವ್ಯವಸ್ಥಾಪಕ ಮಂಜುನಾಥ್, ಆಡಳಿತಾಧಿಕಾರಿ ಯತೀಶ್, ಅಭಿವೃದ್ಧಿ ಅಧಿಕಾರಿ ಮಹೇಶ್, ಕ್ಯಾಶಿಯರ್ ಶ್ರೀನಿವಾಸ್ ಪ್ರಸಾದ್, ಕೆ.ಸುಜಾತಾ ಇತರರಿದ್ದರು.
ಚಿತ್ರದುರ್ಗ: ನಗರದ ಭಾರತೀಯ ಜೀವ ವಿಮಾ ಶಾಖೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಶಾಖೆ ವ್ಯವಸ್ಥಾಪಕ ಮಂಜುನಾಥ್, ಆಡಳಿತಾಧಿಕಾರಿ ಯತೀಶ್, ಅಭಿವೃದ್ಧಿ ಅಧಿಕಾರಿ ಮಹೇಶ್, ಕ್ಯಾಶಿಯರ್ ಶ್ರೀನಿವಾಸ್ ಪ್ರಸಾದ್, ಕೆ.ಸುಜಾತಾ ಇತರರಿದ್ದರು.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani