More

    ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

    ಭಟ್ಕಳ: ಇಲ್ಲಿನ ಮುರ್ಡೆಶ್ವರ ಕಡಲ ತೀರದಲ್ಲಿ ಅಪಾಯಕ್ಕೆ ಸಿಲುಕಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಾಲ್ತೇಶ ಎಂಬಾತನನ್ನು ಕಡಲ ತೀರದ ಜೀವ ರಕ್ಷಕರು ರಕ್ಷಣೆ ಮಾಡಿದ್ದಾರೆ.

    ತಮ್ಮ ಕುಟುಂಬದ ಏಳು ಜನರ ಜತೆ ಮಾಲ್ತೇಶ (18)ಪ್ರವಾಸಕ್ಕೆ ಬಂದಿದ್ದ. ಕಡಲಲ್ಲಿ ಈಜಲು ತೆರಳಿದ್ದ. ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗುತ್ತಿದ್ದ ಈ ಸಂದರ್ಭದಲ್ಲಿ ಜೀವ ರಕ್ಷಕರಾದ ಜಯರಾಮ ಹರಿಕಾಂತ, ಚಂದ್ರಶೇಖರ ದೇವಾಡಿಗ, ಶಶಿಧರ ನಾಯ್ಕ ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ. ಬೀಚ್ ಸುಪ್ರವೈಸರ್ ನರಸಿಂಹ ಮೊಗೇರ ಪ್ರವಾಸಿ ಮಿತ್ರ ಮಂಜುನಾಥ ಶೇಟ್ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts