More

    ಕಾಶೀ ಪೀಠಕ್ಕೆ ಸಿದ್ಧಗಂಗೆ ಶ್ರೀಗಳ ಭೇಟಿ

    ವಾರಾಣಸಿ: ಕಾಶೀ ಪೀಠದ ನೂತನ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ 41 ದಿನಗಳು ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂದು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ಕಾಶೀ ಜ್ಞಾನಸಿಂಹಾಸನ ಮಹಾಪೀಠಕ್ಕೆ ಭೇಟಿ ನೀಡಿ ಜಗದ್ಗುರು ವಿಶ್ವಾರಾಧ್ಯರ ಗದ್ದುಗೆ ದರ್ಶನ ಮಾಡಿದರು.

    ಕಾಶೀ ಪೀಠಕ್ಕೆ ಸಿದ್ಧಗಂಗೆ ಶ್ರೀಗಳ ಭೇಟಿ

    ಕರ್ನಾಟಕದಿಂದ 25ಕ್ಕೂ ಹೆಚ್ಚು ಸ್ವಾಮಿಗಳ ನಿಯೋಗದೊಂದಿಗೆ ಆಗಮಿಸಿದ ಸಿದ್ಧಲಿಂಗ ಸ್ವಾಮಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

    ಇದಾದ ಬಳಿಕ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ನಿಯೋಜಿತ ಜಗದ್ಗುರು ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿ ಮಾಡಿದ ಸಿದ್ಧಗಂಗೆ ಶ್ರೀಗಳಿಗೆ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥವನ್ನು ನೀಡಿ ಗೌರವಿಸಲಾಯಿತು. ನಂತರ ಆಗಮಿಸಿದ ಸರ್ವ ಪೂಜ್ಯರು ಜಗದ್ಗುರುಗಳಿಂದ ಆಶೀರ್ವಾದ ಪಡೆದುಕೊಂಡರು.

    ಕಾಶೀ ಪೀಠಕ್ಕೆ ಸಿದ್ಧಗಂಗೆ ಶ್ರೀಗಳ ಭೇಟಿ

    7 ಭಾಷೆಗಳಿಗೆ ಡಬ್ ಆಗಿತ್ತು ಮಹಿಷಾಸುರ ಮರ್ದಿನಿ

    ಬಿಜೆಪಿ ಸಂಘಟನಾ ಪ್ರವಾಸ, ನಾಯಕರಲ್ಲಿ ಹೆಚ್ಚಿದ ಉತ್ಸಾಹ

    10 ವರ್ಷದಲ್ಲಿ ಕೋಟಿ ಉದ್ಯೋಗ ಸೃಷ್ಟಿ ಗುರಿ; 9ನೇ ತರಗತಿಯಿಂದಲೇ ಉದ್ಯಮಶೀಲತೆ ಪಠ್ಯ ಕಡ್ಡಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts