ಬಿಜೆಪಿ ಸಂಘಟನಾ ಪ್ರವಾಸ, ನಾಯಕರಲ್ಲಿ ಹೆಚ್ಚಿದ ಉತ್ಸಾಹ
ಬೆಳಗಾವಿ/ಮಂಗಳೂರು/ಮೈಸೂರು: ಮುಂದಿನ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತರೂಢ ಬಿಜೆಪಿಯು ಪಕ್ಷ ಸಂಘಟನೆ ಬಲರ್ವಧನೆ ಪ್ರವಾಸವನ್ನು ಮಂಗಳವಾರ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತಋತ್ವದ ತಂಡ ಮಂಗಳೂರಿನಲ್ಲಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದ ತಂಡ ಮಂಗಳೂರಿನಲ್ಲಿ, ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಮೈಸೂರಿನಲ್ಲಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಮುಂದಿನ ಚುನಾವಣೆಗೆ ಕಾರ್ಯಕರ್ತರಲ್ಲಿ ಹುರುಪು ತುಂಬುತ್ತಿದೆ. ಅಭಿವೃದ್ಧಿಯೇ ಚುನಾವಣಾ ವಿಷಯ: ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದಲ್ಲಿ ಮುಂದಿನ ಚುನಾವಣೆ ಎದುರಿಸಲು ಬಿಜೆಪಿ ನಿರ್ಧರಿ ಸಿದೆ. … Continue reading ಬಿಜೆಪಿ ಸಂಘಟನಾ ಪ್ರವಾಸ, ನಾಯಕರಲ್ಲಿ ಹೆಚ್ಚಿದ ಉತ್ಸಾಹ
Copy and paste this URL into your WordPress site to embed
Copy and paste this code into your site to embed