More

    ಕರ್ನಾಟಕದಲ್ಲಿ ಕರೊನಾಗೆ ಮೊದಲ ಪೊಲೀಸ್ ಬಲಿ!

    ಬೆಂಗಳೂರು: ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾಗೆ ಎಎಸ್​ಐ ಬಲಿಯಾಗಿದ್ದು, ಇದು ರಾಜ್ಯದಲ್ಲಿ ಕೋವಿಡ್​19ಗೆ ಪೊಲೀಸ್​ ಸಾವಿನ ಮೊದಲ ಪ್ರಕರಣ.

    ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಮೃತರು. ಇವರು 15 ದಿನಗಳಲ್ಲಿ ನಿವೃತ್ತಿಯಾಗಲಿದ್ದರು. ಥಣಿಸಂದ್ರದ ಮನೆಯಲ್ಲಿ ಕುಸಿದು ಬಿದ್ದ ಎಎಸ್​ಐ ಸೋಮವಾರ ಮೃತಪಟ್ಟಿದ್ದರು. ಮರಣೋತ್ತರ ತಪಾಸಣೆ ಸಂದರ್ಭದಲ್ಲಿ ಇವರಿಗೆ ಕರೊನಾ ಪಾಸಿಟಿವ್ ಇದ್ದದ್ದು ಪತ್ತೆಯಾಗಿದೆ.

    ಇದನ್ನೂ ಓದಿರಿ ಬಾಡಿಗೆ ಮನೆಯ ನಿವಾಸಿಗಳು ಕೆಲಸಕ್ಕೆ ಹೋಗುವಂತಿಲ್ಲ! ಯಾಕೆ ಗೊತ್ತಾ?

    ವಿವಿ ಪುರಂ ಠಾಣೆಯ ಮತ್ತೊಬ್ಬ ಎಎಸ್ಐಗೂ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಠಾಣೆಯನ್ನು ಸೀಲ್​ಡೌನ್​ ಮಾಡಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಇಂದಿಗೆ 36ಕ್ಕೆ ಏರಿದೆ.

    ಇದನ್ನೂ ಓದಿರಿ ಆರೋಗ್ಯ ಸಚಿವರನ್ನೂ ಬಿಡದ ಕರೊನಾ! ಸತ್ಯೇಂದ್ರ ಜೈನ್​ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts