ಬೆಂಗಳೂರು: ರಾಜ್ಯದ ವಿವಿಧ ಪೊಲೀಸ್ ಠಾಣೆಗಳ 10 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಹತ್ತು ಪೊಲೀಸ್ ಇನ್ಸ್ಪೆಕ್ಟರ್ಗಳ ಹೆಸರು, ವರ್ಗಾವಣೆಗೊಂಡ ಸ್ಥಳದ ವಿವರ ಇಂತಿದೆ.
* ಸತೀಶ್ ಕುಮಾರ್, ಹರಿಹರ ಸರ್ಕಲ್, ದಾವಣಗೆರೆ
* ಸೋಮೇಗೌಡ .ಪಿ.ಪಿ., ಮೂಡಿಗೆರೆ ಸರ್ಕಲ್, ಚಿಕ್ಕಮಗಳೂರು
* ಶರಣಪ್ಪ ಗೌಡ ಬಿ ಗೌಡರ್, ಹೆಸ್ಕಾಂ ಜಾಗೃತ ದಳ, ವಿಜಯಪುರ
* ಶ್ರೀನಿವಾಸ್ .ಸಿ. ಮೇಟಿ, ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ, ವಿಜಯನಗರ
* ರವಿ ಪ್ರಕಾಶ್ .ಆರ್., ಕೆ. ಪಿ. ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು
* ರಾಮಕೃಷ್ಣ ರೆಡ್ಡಿ .ಎಂ. ಬಿ., ಚಿಕ್ಕಜಾಲ ಪೊಲೀಸ್ ಠಾಣೆ, ಬೆಂಗಳೂರು
* ಗಿರೀಶ್ .ಎಂ. ಎಲ್., ಮೈಕೋ ಲೇಔಟ್ ಪೊಲೀಸ್ ಠಾಣೆ, ಬೆಂಗಳೂರು
* ಸುನೀಲ್ ಕುಮಾರ್ .ಬಿ., ಮಾಸ್ತಿ ಪೊಲೀಸ್ ಠಾಣೆ, ಕೋಲಾರ
* ಕವಿತ ಜಿ. ಎಂ., ಸಿಸಿಬಿ, ಬೆಂಗಳೂರು
* ಕುಮಾರಸ್ವಾಮಿ .ಎಸ್. ಪಿ., ವಿಧಾನಸೌಧ ಪೊಲೀಸ್ ಠಾಣೆ, ಬೆಂಗಳೂರು