ಬೆಂಗಳೂರು: ಕಳೆದ ಮಾರ್ಚ್/ಏಪ್ರಿಲ್ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತೃಪ್ತಿಯಾಗದೆ, ಮತ್ತೊಮ್ಮೆ ಮೌಲ್ಯಮಾಪನ ಮಾಡಿಸುವ ಮೂಲಕ ಅತೃಪ್ತಿಪಡುವಂತಾಗಿದೆ.
ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಒಟ್ಟಾರೆ 12,986 ಅರ್ಜಿಗಳು ದಾಖಲಾಗಿದ್ದವು. ಈ ಪೈಕಿ 2,353 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಖುಷಿಯಾಗಿದ್ದರೆ, 2,164 ಮಂದಿ ಅನುತ್ತೀರ್ಣರಾಗುವ ಮೂಲಕ ಬೇಸರಪಡುವಂತಾಗಿದೆ.
ಅರ್ಜಿ ಸಲ್ಲಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶದ ಮೂಲಕ ಫಲಿತಾಂಶವನ್ನು ರವಾನೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್ ಒಡೆದು ಹಾಕಿದ!
ಈ ರೀತಿಯ ಪ್ರಯೋಗ ಬೇಡ: ಸಿಎಂ ಸಿದ್ದುಗೆ ಕಾಂಗ್ರೆಸ್ ಮಾಜಿ ಮೇಯರ್, ಕಾರ್ಪೊರೇಟರ್ಗಳ ಸಲಹೆ
ವಯಸ್ಸಾಯ್ತೆಂದು ಖುಷಿ ಇಲ್ಲದೇ ಸಾಯ್ಬೇಕಾ? ಸಂಗಾತಿ ಬೇಕು ಅನಿಸಿದ್ರೆ ಯಾಕೆ ಪಡೆಯಬಾರದು?: ಆಶಿಶ್ ವಿದ್ಯಾರ್ಥಿ ಪ್ರಶ್ನೆ