More

    ಶ್ರೀಶೈಲ ಪೀಠಕ್ಕೆ ಪಾದಯಾತ್ರೆ ಕೈಗೊಂಡ ಯಾತ್ರಿಗೆ ಸನ್ಮಾನ

    ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದಿಂದ ಸತತ ನಾಲ್ಕು ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡ ಪ್ರದೀಪ ಮಹಾಂತಶೆಟ್ಟರ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
    ಗ್ರಾಮಸ್ಥರಾದ ಮಲ್ಲಯ್ಯ ಚರಂತಿಮಠ, ಗದಿಗೆಪ್ಪಗೌಡ ಅಯ್ಯನಗೌಡ್ರ, ಶಂಭುಲಿಂಗಯ್ಯ ಹಿರೇಮಠ, ಶಿವಪುತ್ರಪ್ಪ ಕುಂದಗೋಳ, ಬಸವಣ್ಣೆಯ್ಯ ಪ್ರಭಯ್ಯನವರಮಠ, ದ್ಯಾಮಣ್ಣ ದೇವಸೂರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts