More

    ಶ್ರದ್ಧೆಯಿಂದ ಜರುಗಿದ ಕಾಳಿಕಾ ಕಮಠೇಶ್ವರ ಗಂಗೆಸ್ಥಳ

    ಕಂಪ್ಲಿ: ಇಲ್ಲಿನ ವಿಶ್ವಕರ್ಮ ಸಮಾಜದ ಕಾಳಿಕಾ ಕಮಠೇಶ್ವರ ದೇವತೆಯ ಗಂಗೆಸ್ಥಳ ಮೆರವಣಿಗೆ ಶುಕ್ರವಾರ ಜರುಗಿತು. ತುಂಗಭದ್ರಾ ನದಿ ದಡದಿಂದ ಗಂಗೆಸ್ಥಳ ಆರಂಭಗೊಂಡು ಪ್ರಮುಖ ರಸ್ತೆಗಳಲ್ಲಿ ಸಾಗಿ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಂಡಿತು.

    ಇದನ್ನೂ ಓದಿ: ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ

    ಕಂಪ್ಲಿ ನಗರದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪದಾಧಿಕಾರಿಗಳಾದ ಡಿ.ಮೌನೇಶ್, ಚಂದ್ರಶೇಖರಾಚಾರ್, ಡಿ.ಕಾಳಾಚಾರಿ, ನಾರಾಯಣಾಚಾರ್, ರವಿ, ಕೃಷ್ಣ, ಮೆಟ್ರಿ ಷಣ್ಮುಖ, ಎ.ಯಂಕಣ್ಣ, ಎಂ.ಮಂಜುನಾಥಾಚಾರ್, ಶಶಿಧರ,
    ಗುರುಮೂರ್ತಿ ಸದ್ಭಕ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts