ಸಿದ್ದಾಪುರ: ಪಟ್ಟಣ ಕೊಂಡ್ಲಿಯ ಮನೆಯೊಂದರ ಆವಾರದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಸುವಂತೆ ಗ್ರಾಮದ ಹನುಮಂತ ದ್ಯಾವಾ ನಾಯ್ಕ ಬಂಧಿತ.
ಇದನ್ನೂ ಓದಿ:ದಾರಿತಪ್ಪಿದ ಪ್ರವಾಸಿಗರಿಗೆ ಪೊಲೀಸರ ನೆರವು
ಹಾಳತಕಟ್ಟಾದ ಹಣಜೀಬೈಲ್ ಕ್ರಾಸ್ ಬಳಿ ಪೊಲೀಸರು ಗಂಧದ ಕೊರಡಿನೊಂದಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ 1.25 ಲಕ್ಷ ರೂ. ಬೆಲೆಯ ಗಂಧದ ತುಂಡು,ಮೊಬೈಲ್ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಅನಿಲ ಎಂ.ಪ್ರಕರಣ ದಾಖಲಿಸಿದ್ದಾರೆ.