More

    ಶಿವಾಜಿಗೆ ಅವಮಾನ ಮಾಡಿದ ಕಿಡಗೇಡಿಗಳ ಗಡಿಪಾರಿಗೆ ಕಾನೂನು: ಸಚಿವ ಎಂಟಿಬಿ ನಾಗರಾಜ

    ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ ಕಿಡಿಗೇಡಿಗಳ ವಿರುದ್ಧ ಗಡಿಪಾರು ಮಾಡುವ ಕಾನೂನು ತರುತ್ತೇವೆ ಎಂದು ಸಣ್ಣ ಕೈಗಾರಿಕೆ ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.

    ಆನಗೋಳದಲ್ಲಿನ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾತ್ಮರ ಪುತ್ಹಳಿಗಳನ್ನು ಭಗ್ನಗೊಳಿಸಿ, ಅಪಮಾನ ಮಾಡಿರುವ ಕೃತ್ಯ ಖಂಡನೀಯ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ, ಕೈಗೊಳ್ಳುತ್ತಿದೆ.

    ಸೋಮವಾರ ವಿಧಾನಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪುರುಷರು, ಸಮಾಜ ಸುಧಾರಣೆಗಾಗಿ ಶ್ರಮಿಸಿದ ವ್ಯಕ್ತಿಗಳಾದ ಡಾ.ಬಾಬಾಸಾಹೇಬ ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

    ಬುದ್ಧಿ ಚುರುಕಾಗುತ್ತೆ ಎಂದು ವೃದ್ಧನ ಕೊಲೆ ಮಾಡಿ ಮೆದುಳು, ಅಂಗಾಂಗ ತಿಂದ ಭೂಪ- ಮನೆ ಜಾಲಾಡಿ ಬೆಚ್ಚಿಬಿದ್ದ ಪೊಲೀಸರು!

    VIDEO: ಕಿಲೋಮೀಟರ್‌ ಉದ್ದಕ್ಕೆ ಆಗಸದಲ್ಲಿ ಸಂಚರಿಸಿದ ಬೆಳಕಿನ ಸಾಲಿಗೆ ಜನರು ಕಂಗಾಲು! ವಿಜ್ಞಾನಿಗಳು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts