Homeಜಿಲ್ಲೆವೆಬ್ಡೆಸ್ಕ್ “ನಾನು ಮತ್ತೆ ಹಿಂತಿರುಗಿ ಹೋಗಬೇಕು…”;ವಿಜಯ್ ಜೊತೆಗಿನ ಮಾಲ್ಡೀವ್ಸ್ ಪ್ರವಾಸ ನೆನಪಾಯ್ತಾ ಎಂದು ಕಾಲೆಳೆದ ಫ್ಯಾನ್ಸ್! 17/01/2023 11:50 AM Share WhatsAppFacebookTwitterLinkedin ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರಶ್ಮಿಕಾ ಆಗಾಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳುತ್ತಿರುತ್ತಾರೆ. ರಶ್ಮಿಕಾ ಕಳೆದ ಕೆಲ ತಿಂಗಳ ಹಿಂದೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ತೆಗೆದ ಫೋಟೋವೊಂದನ್ನು ಹಂಚಿಕೊಂಡು, ”ನಾನು ಮತ್ತೆ ಹಿಂತಿರುಗಿ ಹೋಗಬೇಕು” ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಬರೆದುಕೊಂಡಿರುವ ಕ್ಯಾಪ್ಶನ್ಗೆ ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ರಶ್ಮಿಕಾ ಶೇರ್ ಮಾಡಿಕೊಂಡಿರುವ ಫೋಟೋ ನಟ ವಿಜಯ್ ದೇವರಕೊಂಡ ಕ್ಲಿಕ್ಕಿಸಿರುವುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಫೋಟೋವನ್ನು ಈಗಾಗಲೇ 16 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಕೆಲ ತಿಂಗಳ ಹಿಂದೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು, ಸಾಕಷ್ಟು ಸುದ್ದಿಯಾಗಿತ್ತು. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಟ್ಟಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದ್ದವು. ಡೇಟಿಂಗ್ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ, ಆಗಾಗ ಮಾಲ್ಡೀವ್ಸ್ ಪ್ರವಾಸದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಮಾಲ್ಡೀವ್ಸ್ ಫೋಟೋ ಹಂಚಿಕೊಂಡಾಗ ರಶ್ಮಿಕಾಗೆ ವಿಜಯ್ ದೇವರಕೊಂಡ ಎಲ್ಲಿ ಎಂಬ ಪ್ರಶ್ನೆ ಎದುರಾಗುತ್ತದೆ. ಸದ್ಯ ರಶ್ಮಿಕಾ ಮಂದಣ್ಣ ಅಪ್ಲೋಡ್ ಮಾಡಿರುವ ಫೋಟೋ ಮತ್ತುಸದ್ಯ ರಶ್ಮಿಕಾ ಮಂದಣ್ಣ ಅಪ್ಲೋಡ್ ಮಾಡಿರುವ ಫೋಟೋ ಮತ್ತು ಕ್ಯಾಪ್ಶನ್ ಓದಿದ ಮಂದಿ ಮತ್ತೆ ಟ್ರಿಪ್ ಹೋಗಿ ಎಂದಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರೆ ಎಂಬ ಊಹೆ ಮೂಡಿತ್ತು. ಇದಕ್ಕೆ ಪೂರಕವಾಗಿ ಒಂದಿಷ್ಟು ಫೋಟೋಗಳು ಕೂಡಾ ವೈರಲ್ ಆಗಿತ್ತು. ಆದರೆ ಎಲ್ಲಿಯೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹೊಸ ವರ್ಷದಂದು ಇವರಿಬ್ಬರು ಅಪ್ಲೋಡ್ ಮಾಡಿರುವ ಫೋಟೋ ನೋಡಿ, ಅಂದು ರಶ್ಮಿಕಾ-ವಿಜಯ್ ಜೋಡಿ ಒಟ್ಟಿಗೆ ಮಾಲ್ಡೀವ್ಸ್ಗೆ ತೆರಳಿದ್ದರು ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದರು.ಕ್ಯಾಪ್ಶನ್ ಓದಿದ ಮಂದಿ ಮತ್ತೆ ಟ್ರಿಪ್ ಹೋಗಿ ಎಂದಿದ್ದಾರೆ. ಥ್ಯಾಂಕ್ಯೂ ಮೈ ಲವ್ಸ್… ರಶ್ಮಿಕಾ ಹೀಗ್ಯಾಕೆ ಅಂದ್ರು? ನ್ಯೂ ಇಯರ್ ಸ್ವಾಗತಿಸಿದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ; ಮತ್ತೆ ಸುದ್ದಿಯಾಯ್ತು ಇವರಿಬ್ಬರ ಡೇಟಿಂಗ್ ಊಹಾಪೋಹ! Tags:#RashmikaMandanna #Photo #SocialMedia #Comments #Trip #Maldives Featuredವೆಬ್ಡೆಸ್ಕ್ಸಿನಿಮಾಸಿನಿವಾಣಿ ಸಿನಿಮಾ ವಿಜಯವಾಣಿ ಸುದ್ದಿಜಾಲ ಶ್ರೀಲೀಲಾ ಮೇಲೆ ರೂಮರ್ಸ್.. ಯಾವ ಹೀರೋಗೆ ಜೋಡಿಯಾಗೋದು? ವೆಬ್ಡೆಸ್ಕ್ ನೆಟ್ಡ್ರೆಸ್ ನಲ್ಲಿ ಮಿಂಚುತ್ತಿರುವ ಸದಾ! ಇದರ ಹಿಂದಿನ ಕಾರಣ ಬೇರೆಯೇ ಇದೆ.. ಲೈಫ್ಸ್ಟೈಲ್ ಆರೋಗ್ಯ ತೂಕ ಇಳಿಕೆಗೆ ಲವಂಗ ದಿ ಬೆಸ್ಟ್; ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ…. breaking news ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡು! ಝೋಮೆಟೋ ಹೇಳಿದ್ದೇನು? ಟೆಕ್ನಾಲಜಿ ವಿಜಯವಾಣಿ ಸುದ್ದಿಜಾಲ ಮುಂದಿನ ದಿನಗಳಲ್ಲಿ ಕಾಲ್ಸೆಂಟರ್ ಬಂದ್; ಲಕ್ಷಾಂತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI ದೇಶ ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್ಎಲ್ವಿ ವಾಹನದ ವಿಶೇಷತೆ ಏನು? FacebookInstagramTwitterYoutube Latest Posts ವಿಜಯವಾಣಿ ಸುದ್ದಿಜಾಲ ಕ್ರಿಕೆಟ್ ಆಟಗಾರರಿಗೆ 3 ದಶಕದಿಂದ ಚಿಕಿತ್ಸೆ ನೀಡುತ್ತಾ ಬಂದಿರುವ ಹಾಸ್ಮಟ್ ಆಸ್ಪತ್ರೆ 00:07:03 ವಿಜಯವಾಣಿ ಸುದ್ದಿಜಾಲ ಡೋಂಗಿ ಗುರೂಜಿಗಳ ಬಗ್ಗೆ ಭೈರವಿ ಅಮ್ಮ ಏನಂದ್ರು? ವಿಜಯವಾಣಿ ಸುದ್ದಿಜಾಲ 20ರಂದು ನಗರದಲ್ಲಿ ಉದ್ಯೋಗಕ್ಕಾಗಿ ನೇರ ಸಂದರ್ಶನ ವಿಜಯವಾಣಿ ಸುದ್ದಿಜಾಲ ಬ್ರಾೃಂಡ್ ಮಂಗಳೂರು ಪ್ರಶಸ್ತಿಗೆ ಅರ್ಜಿ ಆಹ್ವಾನ