ರಾಣೆಬೆನ್ನೂರ: ಸ್ಥಳೀಯ ನಗರಸಭೆಗೆ ರಾಜ್ಯ ಸರ್ಕಾರ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಎರಡು ದಿನದ ಹಿಂದೆ ಆದೇಶ ಹೊರಡಿಸಿದೆ.
ನಗರದ ಮಲ್ಲೇಶಪ್ಪ ಮದ್ಲೇರ, ಚಂದ್ರಿಕಾ ಬಿಷ್ಟಣ್ಣನವರ, ವೀರೇಶ ಬಾಳಿಹಳ್ಳಿಮಠ, ಇರ್ಫಾನ ದಿಡಗೂರ, ಲಕ್ಷ್ಮಣ ಚಿಂತಾ ನಾಮನಿರ್ದೇಶಿತ ಸದಸ್ಯರು ಎಂದು ಪ್ರಕಟಣೆ ತಿಳಿಸಿದೆ.
ರಾಣೆಬೆನ್ನೂರ: ಸ್ಥಳೀಯ ನಗರಸಭೆಗೆ ರಾಜ್ಯ ಸರ್ಕಾರ ಐವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಎರಡು ದಿನದ ಹಿಂದೆ ಆದೇಶ ಹೊರಡಿಸಿದೆ.
ನಗರದ ಮಲ್ಲೇಶಪ್ಪ ಮದ್ಲೇರ, ಚಂದ್ರಿಕಾ ಬಿಷ್ಟಣ್ಣನವರ, ವೀರೇಶ ಬಾಳಿಹಳ್ಳಿಮಠ, ಇರ್ಫಾನ ದಿಡಗೂರ, ಲಕ್ಷ್ಮಣ ಚಿಂತಾ ನಾಮನಿರ್ದೇಶಿತ ಸದಸ್ಯರು ಎಂದು ಪ್ರಕಟಣೆ ತಿಳಿಸಿದೆ.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani