More

    ಮನೆ ಮುಂದೆ ಪಾತ್ರೆ ತೊಳೆಯುತ್ತಿದ್ದ ಮಗಳನ್ನೇ ಕೊಚ್ಚಿ ಕೊಂದ ತಂದೆ: ಪುತ್ರಿ ಮೇಲಿದ್ದ ಕೋಪವಾದ್ರು ಏನು?

    ರಾಯಚೂರು: ಮಗಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಬೇಕಿದ್ದ ತಂದೆಯೇ ಆಕೆಯ ಜೀವಕ್ಕೆ ಕೊಡಲಿ ಇಟ್ಟ ಅಮಾನವೀಯ ಘಟನೆ ಲಿಂಗಸಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ನಡೆದಿದೆ.

    ಮೋನಮ್ಮ (14) ತಂದೆ ತಿಮ್ಮಯ್ಯನ ಕ್ರೂರತೆಗೆ ಬಲಿಯಾದ ಬಾಲಕಿ. ಇಂದು (ಫೆ.22) ಬೆಳಗ್ಗೆ ಮನೆಯ ಮುಂದೆ ಪಾತ್ರೆ ತೊಳೆಯುವಾಗ ಏಕಾಏಕೀ ಮಗಳನ್ನು ಕೊಡಲಿಯಿಂದ ಕೊಚ್ಚಿ ತಿಮ್ಮಯ್ಯ ಕೊಲೆಗೈದಿದ್ದಾನೆ.

    ಇದನ್ನೂ ಓದಿರಿ: VIDEO| ಈ ವಿಡಿಯೋ ನೋಡಿದ್ರೆ ಮದ್ವೆ ಊಟ ಮಾಡಲು ನೀವು ಭಯ ಪಡ್ತೀರಾ: ಥೂ ಇಂಥವರೂ ಇರ್ತಾರಾ!

    ತನ್ನ ಮಾತು ಕೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಗಳನ್ನೆ ಕೊಲೆ ಮಾಡಿರುವ ತಿಮ್ಮಯ್ಯ ಇದೀಗ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಲಿಂಗಸೂಗೂರು ಡಿವೈಎಸ್​ಪಿ ಹಾಗೂ ಸಿಪಿಐ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ತೀವ್ರ ಹುಡುಕಾಟ ಶುರುವಾಗಿದೆ. (ದಿಗ್ವಿಜಯ ನ್ಯೂಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕರೊನಾ 2ನೇ ಅಲೆ ಭೀತಿ: ಲಾಕ್​ಡೌನ್​ ಕುರಿತು ಸಚಿವ ಸುಧಾಕರ್​ ಕೊಟ್ಟ ಎಚ್ಚರಿಕೆ ಹೀಗಿದೆ..

    VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಆತ್ಮ ಸಂಚಾರದ ದೃಶ್ಯ!? ವಿಡಿಯೋ ನೋಡಿ ಬೆಚ್ಚಿ ಬಿದ್ದ ಜನ

    Web Exclusive | ಕಳ್ಳರಿಗೆ ಸಂತಸ ತಂದ ಪೆಟ್ರೋಲ್ ದರ ಏರಿಕೆ, ಬೈಕ್ ಮಾಲೀಕರು ಹೈರಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts