More

    ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ​ಕುಮಾರ್​ ಕುಟುಂಬ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ವಾರ ಆಗಿದೆ. ಅವರ ಮನೆಯಲ್ಲಿ ದುಃಖ ಇನ್ನೂ ಹಾಗೇ ಮಡುಗಟ್ಟಿದೆ.

    ಇಂದು ರಾಘವೇಂದ್ರ ರಾಜಕುಮಾರ್​ ಹಾಗೂ ಅವರ ಕುಟುಂಬದವರು ಕೆ.ಆರ್​.ರಸ್ತೆಯಲ್ಲಿರುವ ಚಿರಂಜೀವಿ ಸರ್ಜಾ ಮನೆಗೆ ಭೇಟಿ ನೀಡಿದ್ದರು. ಚಿರು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

    ಸುಮಾರು ನಾಲ್ಕು ತಾಸು ಅಲ್ಲಿಯೇ ಇದ್ದ ರಾಘಣ್ಣ ಕುಟುಂಬ, ಗರ್ಭಿಣಿ ಮೇಘನಾ ರಾಜ್​ ಅವರಿಗೂ ಧೈರ್ಯ ತುಂಬಿದ್ದಾರೆ.

    ಚಿರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ರಾಘವೇಂದ್ರ ರಾಜ​ಕುಮಾರ್​ ಕುಟುಂಬ

    2019ರ ಜೂನ್​ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್​ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts