More

    ದೈಹಿಕ ಅಂತರ, ಮಾಸ್ಕ್ ಸದ್ಯಕ್ಕೆ ಮದ್ದು

    ಪರಶುರಾಮಪುರ: ಕರೋನಾ ವೈರಸ್ ಹರಡುವಿಕೆ ತಡೆಗೆ ಪೊಲೀಸರು ಹಾಗೂ ಗೃಹರಕ್ಷಕರು ಮುಂಜಾಗ್ರತ ಕ್ರಮಕೈಗೊಳ್ಳಬೇಕು ಎಂದು ಪರಶುರಾಮಪುರ ಪಿಎಸ್‌ಐ ಮಹೇಶ ಹೊಸಪೇಟೆ ತಿಳಿಸಿದರು

    ಗೃಹರಕ್ಷಕದಳದ ವತಿಯಿಂದ ಘಟಕದ ಗೃಹರಕ್ಷಕರಿಗೆ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸದಸ್ಯಕ್ಕೆ ಕರೊನಾ ತಡೆಗೆ ದೈಹಿಕ ಅಂತರ, ಮಾಸ್ಕ್ ಧರಿಸುವುದೇ ಏಕೈಕ ಮಾರ್ಗ ಎಂದರು.

    ಗೃಹರಕ್ಷಕದಳದ ಘಟಕಾಧಿಕಾರಿ ಒ.ಚಿತ್ತಯ್ಯ, ಗೃಹರಕ್ಷಕರಾದ ಡಿ.ಪ್ರಹ್ಲಾದ, ಬಿ.ಮೂರ್ತಿ, ಆಂಜನೇಯ, ರಮೇಶ, ಜೆ.ಚಂದ್ರಣ್ಣ, ಶಿವಕುಮಾರ, ಬೀರಣ್ಣ, ಪ್ರಕಾಶ, ಅನಿಲ್, ಕರಿಯಣ್ಣ, ಶಶಿಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts