More

    ಗಾಮನಗಟ್ಟಿ ಜನರ ಅಹವಾಲು ಆಲಿಕೆ

    ಹುಬ್ಬಳ್ಳಿ: ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಶಾಸಕ ಅರವಿಂದ ಬೆಲ್ಲದ ಅವರು ಗಾಮನಗಟ್ಟಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು.

    ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಹಿರಿಯರಾದ ಕರಿಯಪ್ಪ ಅವರಾದಿ, ಶೀತಲ ಗುರಣ್ಣವರ, ರಾಜು ಬೆಂಗೇರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts