ತಿಪ್ಪೇಶನ ಮಾಲಾಧಾರಣೆ ಆರಂಭ

blank
blank

ಕೊಂಡ್ಲಹಳ್ಳಿ: ಇಲ್ಲಿನ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ರುದ್ರಾಕ್ಷಿಮಾಲೆ ಧಾರಣೆ ಆಚರಣೆ ನಡೆಯಿತು.

ಶ್ರೀಕ್ಷೇತ್ರದ ಸನ್ನಿಧಿಗೆ ಬಂದ ಭಕ್ತರು ಪ್ರಧಾನ ಅರ್ಚಕ ಶಿವಕುಮಾರ ಶಾಸ್ತ್ರಿ ಮತ್ತು ಗುರು ಮಾಲಾಧಾರಿಗಳಿಂದ ಮಾಲೆ ಧರಿಸಿದರು. ಈ ಆಚರಣೆ 9, 11, 21 ದಿನ ಮತ್ತು ಒಂದು ತಿಂಗಳವರೆಗೂ ನಡೆಯುತ್ತದೆ.

ಸಂಕ್ರಾಂತಿ ಮುನ್ನ ದಿನ ಇದೇ ಬಿಳಿನೀರು ಚಿಲುಮೆ ಕ್ಷೇತ್ರಕ್ಕೆ ಬಂದು ತಿಪ್ಪೇಶ ಮಾಲಾಧರಿಗಳು ಅಂತಿಮ ವಿಧಿ ವಿಧಾನ ಕೈಗೊಳ್ಳುವರು ಎಂದು ದೊಡ್ಡಸಿದ್ದವ್ವನಹಳ್ಳಿ ತಿಪ್ಪೇಸ್ವಾಮಿ ತಿಳಿಸಿದರು.

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…