More

    ಕಟೀಲು ಮೇಳ ದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ಪಾತ್ರಧಾರಿಗಳ ಪಟ್ಟಿ ಬಿಡುಗಡೆ

    ಕಟೀಲು: ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ಈ ವರ್ಷದ ತಿರುಗಾಟದಲ್ಲಿ 990 ಯಕ್ಷಗಾನ ಪ್ರದರ್ಶನಗಳನ್ನು ನೀಡಲಿವೆ. ಕಟೀಲು ಮೇಳಗಳು ಅತ್ಯಂತ ಹೆಚ್ಚು ದೇವಿ ಮಹಾತ್ಮೆ ಪ್ರಸಂಗಗಳನ್ನೇ ಆಡುತ್ತಿರುವುದು ದಾಖಲೆಯಾಗಿದ್ದು, ವರ್ಷಕ್ಕೆ ಸುಮರು 600ರಷ್ಟು ದೇವಿ ಮಹಾತ್ಮೆ ಪ್ರಸಂಗವನ್ನು ಆಡುತ್ತಿದೆ.

    ಪ್ರತಿ ಮೇಳವೂ ವರ್ಷಂಪ್ರತಿ ನೂರರಷ್ಟು ದೇವಿ ಮಹಾತ್ಮೆ ಪ್ರಸಂಗವನ್ನೇ ಪ್ರದರ್ಶಿಸುವುದರಿಂದ ಈ ಪ್ರಸಂಗದ ಪಾತ್ರಗಳ ಬಗ್ಗೆ ಯಕ್ಷಗಾನಾಭಿಮಾನಿಗಳಿಗೆ ಕುತೂಹಲ ಸಹಜವಾಗಿರುತ್ತದೆ. ಈ ವರ್ಷದ ಕಲಾವಿದರ ಪಟ್ಟಿ ಹೀಗಿದೆ.
    ಪ್ರಧಾನ ಭಾಗವತರು: ಅಂಡಾಲ ದೇವಿಪ್ರಸಾದ ಶೆಟ್ಟಿ, ಬಲಿಪ ಪ್ರಸಾದ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಶ್ರೀನಿವಾಸ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್, ಪುಂಡಿಕೈ ಗೋಪಾಲಕೃಷ್ಣ ಭಟ್.

    ಪ್ರಧಾನ ಮದ್ದಳೆಗಾರರು: ಪಡ್ರೆ ಶ್ರೀಧರ, ಮುರಾರಿ ಕಡಂಬಳಿತ್ತಾಯ, ಲೋಕೇಶ ಕಟೀಲು, ಸುಧಾಸ್ ಕಾವೂರು, ಸುಕುಮಾರ ಬಳ್ಳಾಲ್, ದಯಾನಂದ ಶೆಟ್ಟಿಗಾರ್.

    ಪ್ರಧಾನ ಹಾಸ್ಯ: ರಾಮ ಭಂಡಾರಿ, ತುಂಬೆ ಚಂದ್ರಹಾಸ, ಬಾಬು ಗೌಡ ಚಾರ್ಮಾಡಿ, ರವಿಶಂಕರ ವಳಕುಂಜ, ಬಾಲಕೃಷ್ಣ ಮಣಿಯಾಣಿ, ಮೋಹನ ಮುಚ್ಚೂರು.

    ಬ್ರಹ್ಮ: ಪದ್ಮನಾಭ ತುಂಬೆ, ಅಶೋಕ ಆಚಾರ್ಯ, ಸುನಿಲ್ ಪದ್ಮುಂಜ, ವಾದಿರಾಜ ಕಲ್ಲೂರಾಯ, ನಾಗೇಶ ಕುಪ್ಪೆಪದವು, ವಿಶ್ವನಾಥ ನಾಯಕ.
    ವಿಷ್ಣು: ವಿಷ್ಣು ಶರ್ಮ ವಾಟೆಪಡ್ಪು, ದಿನೇಶ ಕಾವಲಕಟ್ಟೆ, ಪುಷ್ಪರಾಜ ಜೋಗಿ, ಅನಂದ ಕೊಕ್ಕಡ, ರಾಧಾಕೃಷ್ಣ ಕಲ್ಲುಗುಂಡಿ, ತಾರನಾಥ ಬಲ್ಯಾಯ.
    ಮಧು: ಉಮಾಮಹೇಶ್ವರ ಭಟ್, ಮೋಹನ ಶೆಟ್ಟಿ ಬಾಯಾರು, ಮೋಹನ ಅಮ್ಮುಂಜೆ, ಮಂಜುನಾಥ ಭಟ್ ಬೆಳ್ಳಾರೆ, ರವಿರಾಜ ಪನೆಯಾಲ, ಮುಂಡಾಜೆ ಸದಾಶಿವ.

    ಕೈಟಭ: ಶಂಭು ಕುಮಾರ ಕಿನ್ನಿಗೋಳಿ, ಡಾ.ಶ್ರುತಕೀರ್ತಿರಾಜ ಜೈನ, ಪೇಜಾವರ ನಾರಾಯಣ, ಭಾಸ್ಕರ ಸರಪಾಡಿ, ಗಣೇಶ ಪಾಲೆಚ್ಚಾರ್, ಸರಪಾಡಿ ವಿಟಲ ಶೆಟ್ಟಿ.

    ಮಾಲಿನಿ: ರಾಜೇಶ ಬೆಳ್ಳಾರೆ/ಗುರುತೇಜ ಶೆಟ್ಟಿ, ಹರೀಶ ಗೌಡ ಬೆಳ್ಳಾರೆ, ಕುಸುಮೋದರ ಕುಲಾಲ್, ನಾಗರಾಜ ಇರ/ಯತೀಶ ಕಾರ್ಕಳ, ಶ್ರೀನಿಧಿ ಭಟ್/ರಕ್ಷಿತ್ ರೈ ದೇಲಂಪಾಡಿ, ರಾಮಚಂದ್ರ ಮುಕ್ಕ

    ವಿದ್ಯುನ್ಮಾಲಿ: ಮಂಜುನಾಥ ರೈ, ನಾರಾಯಣ ಕುಲಾಲ್, ಅಪ್ಪುಕುಂಜಿ ಮಣಿಯಾಣಿ, ಸುನಿಲ್ ಕಣಿಯೂರ್, ಲಕ್ಷ್ಮಣ ಶೆಟ್ಟಿ ತಾರಮಾರ್, ಗುರುವಪ್ಪ ಬಾಯಾರು.

    ಮಹಿಷಾಸುರ: ಸುರೇಶ ಕುಪ್ಪೆಪದವು, ಸಚಿನ್ ಉದ್ಯಾವರ/ಉಮೇಶ ಕುಪ್ಪೆಪದವು, ಬಾಲಕೃಷ್ಣ ಮಿಜಾರು, ನಗ್ರಿ ಮಹಾಬಲ ರೈ, ಯಶೋದರ ಗೌಡ ಪಂಜ, ಹರಿನಾರಾಯಣ ಭಟ್ ಎಡನೀರು.

    ದೇವೇಂದ್ರ: ಉಮೇಶ ಬಂಗಾಡಿ/ಪುರುಷೋತ್ತಮ ಶೆಟ್ಟಿಗಾರ್, ಪಡ್ರೆ ಕುಮಾರ, ದಿನಕರ ಗೋಖಲೆ, ಲಕ್ಷ್ಮಣ ಕೋಟ್ಯಾನ್/ ಚಂದ್ರಶೇಖರ ಮುಂಡಾಜೆ, ರಾಜೇಶ್ ಶೆಟ್ಟಿ ಮಾಳ/ನಿತಿನ್ ಕುತ್ತೆತ್ತೂರ್, ಉಮೇಶ್ ಹೆಬ್ಬಾರ್.
    ದೇವಿ: ಶೇಖರ ಗೌಡ ಹಿರೇಬಂಗಾಡಿ, ರಮೇಶ್ ಭಟ್ ಬಾಯಾರು, ಅರುಣ್ ಕೋಟ್ಯಾನ್, ಸಂದೀಪ್ ಕೋಳ್ಯೂರ್, ಮಹೇಶ ಸಾಣೂರು, ಪ್ರಶಾಂತ ಶೆಟ್ಟಿ ನೆಲ್ಯಾಡಿ.

    ಶುಂಭ: ಪ್ರಕಾಶ ಸಾಗರ, ಶಶಿಧರ ಶೆಟ್ಟಿ ಪಂಜ, ವಸಂತರಾಜ ಕಟೀಲು, ಸಂಜೀವ ಶಿರಂಕಲ್ಲು, ಚಂದ್ರಶೇಖರ ಬನಾರಿ, ಓಂಪ್ರಕಾಶ.
    ಚಂಡ: ರತ್ನಾಕರ ಹೆಗಡೆ, ಪ್ರೇಮರಾಜ ಕೊಯ್ಲ, ಕ್ರಷ್ಣಪ್ಪ ಕಟ್ಟದಪಡ್ಪು, ಜನಾರ್ದನ ಕುಂದಾಪುರ, ರವಿ ಮುಂಡಾಜೆ, ವೆಂಕಟೇಶ ಕಲ್ಲುಗುಂಡಿ.
    ಮುಂಡ: ಏಲ್ಕಾನ ಸುಖೇಶ, ನವೀನ ಶೆಟ್ಟಿ ಮುಂಡಾಜೆ, ರಾಜೇಶ್ ಅಚಾರ್ಯ, ದಿವಾಕರ ಬಂಗಾಡಿ, ಶಿವಾನಂದ ಶೆಟ್ಟಿ ಪೆರ್ಲ, ಅಕ್ಷಯ ರಾವ್.
    ರಕ್ತಬೀಜ: ಲಕ್ಷ್ಮಣ ಮರಕಡ, ಅರಳ ಗಣೇಶ್ ಶೆಟ್ಟಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಜನಾರ್ದನ ಗೌಡ ಕೊಕ್ಕಡ, ವಿಶ್ವೇಶ್ವರ ಭಟ್ ಸುಣ್ಣಂಬಳ, ಗಣೇಶ ಚಂದ್ರಮಂಡಲ.

    ಹಿಮ್ಮೇಳ- ಒಂದನೆ ಮೇಳ: ಅಂಡಾಲ ದೇವಿಪ್ರಸಾದ ಶೆಟ್ಟಿ, ಜಯರಾಮ ಅಡೂರು, ಹರಿಪ್ರಸಾದ ಕಾರಂತ, ರಾಮಚಂದ್ರ ರಾಣ್ಯ, ಚೇತನ್ ಸಚ್ಚರಿಪೇಟೆ, ಪಡ್ರೆ ಶ್ರೀಧರ, ರಾಜೇಶ್ ಮಡಂತ್ಯಾರ್, ಗಿರೀಶ ಕಾವೂರು, ರಾಜೇಶ್ ಆಚಾರ್ಯ ಕಟೀಲು, ಹರೀಶ್ ಬಂಗೇರ ತೇವುಕಾಡು.

    ಎರಡನೇ ಮೇಳ: ಬಲಿಪ ಪ್ರಸಾದ ಭಟ್, ರಮೇಶ ಭಟ್ ಪುತ್ತೂರು, ಆನಂದ ಅಡೂರು, ಜಯಪ್ರಕಾಶ ಮರ್ಕಂಜ, ಮುರಾರಿ ಕಡಂಬಳಿತಾಯ, ಗಣೇಶ ಭಟ್ ಬೆಳಾಲು, ಈಶ್ವರ ಮಲ್ಲ, ಚಿದಾನಂದ ನಾರಾವಿ, ಉಮೇಶರಾಜ ಮಂದಾರ್ತಿ.

    ಮೂರನೇ ಮೇಳ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದೇವಿ ಪ್ರಸಾದ ಆಳ್ವ ತಲಪಾಡಿ, ಕ್ರಷ್ಣಯ್ಯ ಬೈಂದೂರ್, ದಿವಾಕರ ಆಚಾರ್ಯ ಪೊಳಲಿ

    ನಾಲ್ಕನೇ ಮೇಳ: ಶ್ರೀನಿವಾಸ ಬಳ್ಳಮಂಜ, ಸತೀಶ್ ಶೆಟ್ಟಿ ಬೋಂದೆಲ್, ಸತೀಶ್ ಭಟ್ ಕಾರ್ಕಳ, ಶಂಕರ ಕೋರಿಕಾರ್, ರಾಘವೇಂದ್ರ ಬಳ್ಳಮಂಜ, ಸುಧಾಸ್ ಆಚಾರ್ಯ, ಸದಾನಂದ ಶೆಟ್ಟಿಗಾರ್, ಭರತೇಶ ಕಾಟಿಪಳ್ಳ, ಸೀತರಾಮ ಶೆಟ್ಟಿಗಾರ್, ದುರ್ಗೇಶ್ ರೈ

    ಐದನೇ ಮೇಳ: ಪದ್ಯಾಣ ಗೋವಿಂದ ಭಟ್, ಪ್ರದೀಪ್ ಕುಮಾರ್ ಗಟ್ಟಿ, ದಿನೇಶ ಭಟ್ ಯಲ್ಲಾಪುರ, ದಾಮೋದರ ಮುಗು, ಸುಜನ್ ಕುಮಾರ್ ಅಳಿಕೆ, ಸುಕುಮಾರ ಬಳ್ಳಾಲ್, ರಾಮಪ್ರಕಾಶ ಕಲ್ಲೂರಾಯ, ಹರಿಪ್ರಸಾದ್ ಇಚ್ಲಂಪಾಡಿ, ತಿರುಮಲೇಶ ಕುಲಾಲ್, ಶಿವಪ್ರಸಾದ್ ಆಚಾರ್ಯ

    ಆರನೇ ಮೇಳ: ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮೋಹನ ಗೌಡ ಶಿಶಿಲ, ದೇವರಾಜ ಆಚಾರ್ಯ, ಕಿರಣ್ ಆಚಾರ್ಯ, ದಯಾನಂದ ಶೆಟ್ಟಿಗಾರ್, ಭಾಸ್ಕರ ಭಟ್, ಜಯರಾಮ ಚೇಳಾರ್, ವಿಶ್ವನಾಥ ಶೆಣೈ, ನಿಶ್ವಿತ್ ಜೋಗಿ ಜೋಡುಕಲ್ಲು
    ಪ್ರಭಂದಕರು: ರಘುನಾಥ ಶೆಟ್ಟಿ ಬಾಯಾರು, ಶ್ರೀಧರ ಪಂಜಾಜೆ, ಕೃಷ್ಣ ಮೂಲ್ಯ ಕೈರಂಗಳ, ಪ್ರಕಾಶ್ ಶೆಟ್ಟಿ, ವಿಶ್ವೇಶ್ವರ ಭಟ್ ಸುಣ್ಣಂಬಳ, ಸದಾಶಿವ ಶೆಟ್ಟಿ ಮುಂಡಾಜೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts