More

    ಇವಿಎಂ, ವಿವಿ ಪ್ಯಾಟ್‌ಗಳ ತಿಳಿವಳಿಕೆ

    ಧಾರವಾಡ: ಲೋಕಸಭೆ ಚುನಾವಣೆಗೆ ಸಂಬAಽಸಿ ರಾಜಕೀಯ ಪಕ್ಷಗಳ ಪ್ರತಿನಿಽಗಳಿಗೆ ಇವಿಎಂ ಮತ್ತು ವಿ.ವಿ. ಪ್ಯಾಟ್‌ಗಳ ಕುರಿತು ೧ನೇ ಹಂತದ ತಿಳಿವಳಿಕೆ ಕಾರ್ಯ ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
    ಜಿಲ್ಲಾ ಚುನಾವಣಾಽಕಾರಿ ದಿವ್ಯ ಪ್ರಭು ಅವರು ರಾಜಕೀಯ ಪಕ್ಷಗಳ ಪ್ರತಿನಿಽಗಳಿಗೆ ಇವಿಎಂ, ವಿ.ವಿ. ಪ್ಯಾಟ್‌ಗಳ ಕಾರ್ಯನಿರ್ವಹಣೆ, ಮತದಾರ ಪಟ್ಟಿ, ಮತಗಟ್ಟೆಗಳು, ಪ್ರಚಾರ ಸಂದರ್ಭದಲ್ಲಿ ಅನುಸರಿಸುವ ನಿಯಮಗಳ ಕುರಿತು ವಿವರಿಸಿದರು.
    ಬಿಜೆಪಿಯ ಆರ್.ಎಂ. ಕಲ್ಯಾಣಶೆಟ್ಟಿ, ಕಾಂಗ್ರೆಸ್‌ನ ಪ್ರಕಾಶ ಹಳಿಯಾಳ, ಜಾತ್ಯತೀತ ಜನತಾ ದಳದ ಗುರುರಾಜ ಹುಣಸಿಮರದ ಮತ್ತು ದೇವರಾಜ ಕಂಬಳಿ, ಆಮ್ ಆದ್ಮಿ ಪಕ್ಷದ ಅವಿನಾಶ, ಬಹುಜನ ಸಮಾಜವಾದಿ ಪಕ್ಷದ ಶೋಭಾ ಬಳ್ಳಾರಿ, ಇತರರಿದ್ದರು.
    ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ., ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಡಾ. ಸಂತೋಷ ಬಿರಾದಾರ, ಸಹಾಯಕ ಚುನಾವಣಾಽಕಾರಿಗಳು, ವಿವಿಧ ನೋಡಲ್ ಅಽಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts