ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಯುನೈಟೆಡ್ ಸೆಕ್ಯೂರಿಟಿ ಫೋರ್ಸ್, ಕಿತ್ತೂರು ರಾಣಿ ಚನ್ನಮ್ಮ ಸೆಕ್ಯೂರಿಟಿ ಸರ್ವಿಸಸ್, ವಿವೇಕಾನಂದ ಆಸ್ಪತ್ರೆ ವತಿಯಿಂದ ಹುಬ್ಬಳ್ಳಿ ಹೊಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಡಾ. ವಾಣಿ ದೀಕ್ಷಿತ ಮಾತನಾಡಿದರು. ಪ್ರಭಾರಿ ಮುಖ್ಯ ಶಿಕ್ಷಕಿ ವಿ.ಜಿ. ಗಲಭಿ, ಎ.ಎ. ಬಾಣದ, ಸಮರಿನ್, ವಿ.ಎಸ್. ಬಿಳ್ಳೂರ ಹಾಗೂ ಇತರರು ಇದ್ದರು.