More

    ಜೆಇಇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

    ಹಿರಿಯೂರು: ಜೆಇಇ ಮೇನ್ಸ್ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ನಗರದ ಎಸ್.ಆರ್. ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದ್ದಾರೆ.

    ಎನ್.ಹರೀಶ್-ಶೇ.89.23, ವಿ.ಪ್ರಶಾಂತ್-88.53, ಆರ್.ಅಭಿಷೇಕ್-83.18, ಟಿ.ಮಾನಸಾ – 73.30, ಎಲ್.ಪ್ರಿಯಾಂಕಾ- 68.59, ಎಂ.ಚಂದನ- . 65.94, ಎಲ್.ಅಕ್ಷತಾ- 64.90, ಆರ್.ಮಂಜುನಾಥ- 63.82, ಮತ್ತು ಗಗನ್ ಕುಮಾರ್ ಶೇ.63.21ರಷ್ಟು ಅಂಕ ಗಳಿಸಿದ್ದಾರೆ.

    ಆರ್.ಅಭಿಷೇಕ್ ಗಣಿತಶಾಸ್ತ್ರದಲ್ಲಿ ಶೇ.96.59, ಭೌತಶಾಸ್ತ್ರದಲ್ಲಿ ಮಂಜುನಾಥ 92, ರಸಾಯನಶಾಸ್ತ್ರದಲ್ಲಿ ಎನ್.ಹರೀಶ್ ಶೇ.90.95 ಅಂಕ ಗಳಿಸಿದ್ದಾರೆ ಎಂದು ವಿದ್ಯಾಸಂಸ್ಥೆ ಪ್ರಾಂಶುಪಾಲ ಜಿ.ಎಂ.ರಘುನಾಥ ಗೌಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts