More

    ದಾಸಿಮಯ್ಯನವರ ಮೂತಿರ್ಗೆ ಹೂಮಾಲೆ ಅರ್ಪಣೆ

    ಗದಗ: ಹಾವೇರಿ -ಗದಗ ಲೋಕಸಭಾ ೇತ್ರದ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಅವರು ಬುಧವಾರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಬೆಟಗೇರಿಯ ಆದ್ಯ ವಚನಕಾರ, ನೇಕಾರ, ಸಂತ ದೇವರ ದಾಸಿಮಯ್ಯನವರ ಮೂತಿರ್ಗೆ ಹೂಮಾಲೆ ಅರ್ಪಣೆ ಮಾಡುವವರ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯ ರಾಜು ಕುರುಡಗಿ, ನಗರಸಭೆ ಸದಸ್ಯ ರಾಗವೇಂದ್ರ ಯಳವತ್ತಿ, ಪ್ರೇಮನಾಥ ಬಣ್ಣದ, ಶ್ರೀನಿವಾಸ ಹುಬ್ಬಳ್ಳಿ, ಧಶರಥ ಕೊಳ್ಳಿ, ಅನಿಲ ಗಡ್ಡಿ, ಮಂಜುನಾಥ್​ ಮುಳುಗುಂದ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts