More

    ದೇವತಗಲ್‌ನಲ್ಲಿ ಆಂಜನೇಯ ಉಚ್ಛಾಯ

    ಸಿರವಾರ: ದೇವತಗಲ್ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.

    ಬೆಳಗ್ಗೆ ಆಂಜನೇಯ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆದವು. ಭಕ್ತರಿಂದ ಹರಕೆ ತೀರಿಸಿದರು. ಸಂಜೆ ಉಚ್ಛಾಯ ಮಹೋತ್ಸವ ಜರುಗಿತು. ನೀಲೋಗಲ್ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಕವಿತಾಳ ಕಲ್ಮಠದ ಸಿದ್ಧಲಿಂಗ ಸ್ವಾಮೀಜಿ, ಮರಿಸ್ವಾಮಿ ಬಲ್ಲಟಗಿ, ಕಲ್ಲೂರು ಶಂಭುಲಿಂಗ ಸ್ವಾಮೀಜಿ, ಪ್ರಮುಖರಾದ ದೇವತಗಲ್ ರಾಮಣ್ಣ, ಯಂಕಣ್ಣ, ನಡಗಿನ ಪರಶುರಾಮ, ಬ್ರಹ್ಮಯ್ಯ ಸ್ವಾಮಿ, ಗೋವಿಂದರಾಜ ಪೂಜಾರಿ, ಲಕ್ಷ್ಮಣ್, ವೆಂಕಟೇಶ್ ಶಂಕ್ರಿ, ಬಸವರಾಜ ಉಳಿಮಸರು, ಬಾಲು ನಾಯಕ, ವೀರೇಶ್ ಹಸ್ಮಕಲ್, ದೇವರಾಜ, ಮೌನೇಶ, ಬಲವಂತರಾಯ, ರಂಗಪ್ಪ ತಳವಾರ, ರಾಮಣ್ಣ, ಯಮನೂರು, ಪಂಪನಗೌಡ, ಚನ್ನಬಸವ, ತಿರುಪತಿ ಶಂಕ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts