ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಹಾವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮದ್ಯ ವ್ಯಸನಿ ಎಮ್ಮೆ ಮೇಲೆ ಕುಳಿತು ಲಾಕ್ಡೌನ್ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದಾನೆ.
ಮಂಡ್ಯದ ಮದ್ಯ ವ್ಯಸನಿ ಒಬ್ಬ ಕರೊನಾ ವೈರಸ್ ನಿಯಂತ್ರಣ ಕುರಿತು ಎಮ್ಮೆ ಮೇಲೆ ಕುಳಿತು ಮಾತನಾಡುತ್ತಿರುವುದು.
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 16, 2020
ಪರೀಕ್ಷೆ ವೇಳೆ ಸುರಕ್ಷತೆಗೆ ಆದ್ಯತೆ ನೀಡಿ: ಸಚಿವ ಸುರೇಶ್ ಕುಮಾರ್ಗೆ ಎಂಎಲ್ಸಿಗಳ ಸಲಹೆ