ಕೃಷ್ಣಾ ನದಿಯ ‘ಆಲಮಟ್ಟಿ ಜಲಾಶಯ’ಕ್ಕೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ| vijayapura

ವಿಜಯಪುರ: ಜಿಲ್ಲೆಯ ಆಲಮಟ್ಟಿ ಅಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರನೇ ಬಾರಿಗೆ ಇಂದು (ಸೆ.06) ಬಾಗಿನ ಅರ್ಪಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಮೆಚ್ಚಿಸಲು ಬ್ಯಾಲೆಟ್: ಬೊಮ್ಮಾಯಿ ಟೀಕೆ | Challenge to Siddaramaiah

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್, ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್, ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಸೇರಿದಂತೆ ಶಾಸಕರಾದ ಎಚ್.ವೈ. ಮೇಟಿ, ಯಶವಂತರಾಯಗೌಡ ಪಾಟೀಲ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಮನೆಯಲ್ಲಿ ಕೆಲಸ ಮಾಡುವ 4 ಜನರಿಗೆ ಡಬಲ್ ಬೆಡ್ ರೂಂ ಮನೆ ಕಟ್ಟಿಸಿಕೊಟ್ಟ ಮಾಜಿ ಉಪಕುಲಪತಿ ಬಾಲಗುರುಸ್ವಾಮಿ! Former Anna University Vice-Chancellor E. Balagurusamy

8 ತಿಂಗಳ ಹಿಂದೆ ಕಣ್ಮರೆ; ಕೊಳೆತ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ! ಹತ್ಯೆ ಹಿಂದಿತ್ತು ಪ್ರಿಯಕರನ ಕೈವಾಡ | Murder Case

 

 

 

Share This Article

ಇನ್ಮುಂದೆ ಯಾವುದೇ ಔಷಧಿಯ ಅಗತ್ಯವಿಲ್ಲ, 2 ನಿಮಿಷದಲ್ಲಿ ತಲೆನೋವನ್ನು ಹೋಗಲಾಡಿಸಬಹುದು..headache

headache : ಇನ್ನು ಮುಂದೆ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ, ತಲೆನೋವು ಬಂದಾಗಲೆಲ್ಲಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ನಿಮ್ಮ…

30 ವರ್ಷಗಳ ನಂತರ ಈ ಆಹಾರಗಳಿಂದ ದೂರವಿರಿ! ಇದು ತುಂಬಾ ಅಪಾಯಕಾರಿ.. food

food: ಪ್ರಸ್ತುತ ಯುಗದಲ್ಲಿ, ಮೂವತ್ತು ವರ್ಷ ವಯಸ್ಸಿನ ನಂತರ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು, ಚಯಾಪಚಯ ಕ್ರಿಯೆ…