ಚಿತ್ರದುರ್ಗ: ತಾಲೂಕಿನ ಸೀಬಾರದಲ್ಲಾದ ದನಗಳ ಜಾತ್ರೆಯಲ್ಲಿ ರೈತರಿಗೆ ನರೇಗಾ ಯೋಜನೆ ಕುರಿತು ಮಾಹಿತಿ ತಿಳಿಸುವ ಕಾರ್ಯಕ್ರಮ ಜರುಗಿತು.
ನರೇಗಾ ಐಇಸಿ ಸಂಯೋಜಕ ರವಿಂದ್ರನಾಥ್, ತಾಲೂಕು ಐಇಸಿ ಸಂಯೋಜಕ ಬಿ.ಆರ್.ಸತ್ಯನಾರಾಯಣ, ಟಿ.ದಯಾಕರ್, ಎಂ.ಕೆ.ಹಟ್ಟಿ ಗ್ರಾಪಂ ಪಿಡಿಒ ಪಾತಣ್ಣ, ಲಕ್ಷ್ಮೀಸಾಗರ ಪಿಡಿಒ ಬಸವರಾಜ್ ಮತ್ತಿತರರು ಇದ್ದರು.